ಜಾತಿ ನಿಂದನೆ ಪ್ರಕರಣದಲ್ಲಿ ನಿರಂಜನ ವಾನಳ್ಳಿಗೆ ಹೈಕೋರ್ಟ್ ರಿಲೀಫ್
Karnataka High court : ಜಾತಿ ನಿಂದನೆ, ದ್ವೇಷ ಸಾಧನೆ ಕುರಿತು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ಆರ್.ಮಂಜುನಾಥ್ ನೀಡಿದ್ದ ದೂರಿನ ಅನ್ವಯ ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ನಿರಂಜನ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.