Saturday, 27th April 2024

ಹಲ್ಲೆಗೆ ಒಳಗಾಗುತ್ತಿದ್ದ ವೈದ್ಯರ ರಕ್ಷಣೆಗೆ ಬರಲಿದೆ ಶಾಸನ…

ದಯಾನಂದ ಲಿಂಗೇಗೌಡ,  ಅಸ್ಸಾಂನಲ್ಲಿ ಒಂದು ಟೀ ಎಸ್ಟೇಟಿನ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರ ಹುದ್ದೆ ಖಾಲಿ ಇದೆ. ಆ ಹುದ್ದೆಗೆ ಸೂಕ್ತ ವೈದ್ಯರು ಬೇಕಾಗಿದ್ದು ಕೈತುಂಬಾ ಸಂಬಳ ಕೊಡಲು ಆಡಳಿತ ಮಂಡಳಿ ತಯಾರಿದೆ. ಅಷ್ಟೇ ಅಲ್ಲ ಉತ್ತಮ ಸೌಕರ್ಯವಿರುವ ಮನೆ, ಮಕ್ಕಳಿಗೆ ಉಚಿತ ಶಿಕ್ಷಣ ಸಿಗುತ್ತದೆ. ಮನೆ ಕೆಲಸಕ್ಕೆೆ ಪ್ರತ್ಯೇಕ ಆಳು ಕಾಳುಗಳನ್ನು ಒದಗಿಸಲಾಗುತ್ತದೆ. ಆದರೆ, ಆ ಹುದ್ದೆಯಲ್ಲಿ ಒಂದೇ ಒಂದು ತೊಂದರೆ ಅದೇನಪ್ಪಾಾ ಎಂದರೆ ಈ ಹಿಂದೆ ಆ ಹುದ್ದೆಯಲ್ಲಿದ್ದ ಹಿರಿಯ ವೈದ್ಯರೊಬ್ಬರನ್ನು ಅಲ್ಲಿಯ ರೋಗಿಗಳು ಹೊಡೆಡಿದ್ದಾರೆ. […]

ಮುಂದೆ ಓದಿ

error: Content is protected !!