Monday, 13th May 2024

ಕಲಿಯಬೇಕೆಂದವರಿಗೆ ಭಾರತೀಯ ೬೪ ವಿದ್ಯೆಗಳು ಇಲ್ಲಿವೆ

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ಕಲಿಯುವಿಕೆಗೆ ಕೊನೆ, ಮೊದಲಿಲ್ಲ. ಕಲಿಯಬೇಕಾದ ವಿಷಯ, ಜ್ಞಾನಗಳಿಗೂ ಮಿತಿಯಿಲ್ಲ. ನಾವು ಸಹಜವಾಗಿ ಮಾತನಾಡುವಾಗ ಇನ್ನೊಬ್ಬರನ್ನು ಛೇಡಿಸುವಾಗ ‘ಓ.. ಅವನೋ, ಅರವತ್ತನಾಲ್ಕು ವಿದ್ಯೆಗಳ ಪಾರಂಗತ’ ಎನ್ನುತ್ತೇವೆ. ಹೆಚ್ಚಾಗಿ ಇಂತಹ ಮಾತುಗಳನ್ನು ಮೋಸ, ವಂಚನೆ, ದ್ರೋಹ ಮಾಡುವವರಿಗಾಗಿಯೇ ಬಳಸುತ್ತೇವೆ. ನಿಜಕ್ಕೂ ಆ ಅರವತ್ತನಾಲ್ಕು ವಿದ್ಯೆಗಳು ಯಾವುವು? ಇತ್ತೀಚೆಗೆ ‘ತತ್ತ್ವವಾದ’ ಎಂಬ ಪೇಜಾವರ ಮಠದ ಹಿಂದಿನ ಶ್ರೀಗಳ ನೇತೃತ್ವದಲ್ಲಿ ಬರುತ್ತಿದ್ದ ಮಾಸಪತ್ರಿಕೆಯ ಹಿಂದಿನ ಸಂಚಿಕೆಗಳನ್ನು ಓದುತ್ತಿದ್ದಾಗ ಈ ಕೆಳಕಂಡ ಲೇಖನ ಮನಸೆಳೆಯಿತು. ಬರೆದವರ ಹೆಸರು ಇದರಲ್ಲಿ […]

ಮುಂದೆ ಓದಿ

ಬದುಕಿಗೆ ಆದರ್ಶ ಜೇನುಗೂಡೋ, ಒಂಟಿ ಸಲಗವೊ?

ಸಹವಾಸ ಎಂಬುದು ನಾಲ್ಕು ಅಕ್ಷರಗಳ ಶಬ್ದವಾದರೂ ಸಾಗರದಷ್ಟು ವಿಶಾಲ ಅರ್ಥ ಕೊಡುವಂಥದು. ಸಹವಾಸದಿಂದ ಸನ್ಯಾಾಸಿಯೂ ಕೆಟ್ಟ ಎಂಬ ಗಾದೆಯ ಮಾತೇ ಇದೆ. ಹಣ, ಹೆಸರು, ಆಸ್ತಿಿ, ವಂಶ...

ಮುಂದೆ ಓದಿ

ಆಯ್ಕೆಯ ಕ್ಷೇತ್ರದ ತತ್ತ್ವ-ಗುರಿಗೆ ಅಂಟಿಕೊಂಡರೆ ಆ ರಂಗದ ದೇವರಾಗುತ್ತೇವೆ!

1980ರ ದಶಕದಲ್ಲಿ ಉದ್ಯೋೋಗಕ್ಕಾಾಗಿ ಪರದಾಡಿದ್ದು ನೆನೆಸಿಕೊಂಡರೆ ಈಗಲೂ ಭಯವಾಗುತ್ತದೆ. ಆ ನಮ್ಮ ಪರದಾಟ, ಹಂಬಲಿಸುವಿಕೆ, ಅಸಹಾಯಕತೆಗಳಿಗೆ ಕರಗಿಯೇ ಏನೋ ಆ ದೇವರು, ಕರುಣೆ ತೋರಿದ ಎನಿಸುತ್ತದೆಯಾಗಲಿ, ಈ...

ಮುಂದೆ ಓದಿ

ಸುಭಾಷಿತಗಳು ಶಿಕ್ಷಕರೂ ಹೌದು, ಸ್ನೇಹಿತರೂ ಹೌದು!

ತುಂಬಾ ಜನ ಯುವಕರು, ನನ್ನ ಕಾರ್ಯಕ್ರಮಕ್ಕೆೆ ಬರುವವರು, ಕಾರ್ಯಕ್ರಮ ಮುಗಿದ ಮೇಲೆ ನನ್ನನ್ನು ಕೇಳುವ ಒಂದೇ ಒಂದು ಪ್ರಶ್ನೆೆ-ನಾವು ಯಾವ ಪುಸ್ತಕ ಓದಬೇಕು ಸಾರ್? ಎಲ್ಲವನ್ನೂ ಓದಬೇಕು...

ಮುಂದೆ ಓದಿ

ಹಬ್ಬ ಬಂತೆಂದು ಹಿಗ್ಗುವ ದಿನಗಳಲ್ಲ ಇವು!

ಗಣಪತಿ ಹಬ್ಬವೆಂದರೆ, ಹಬ್ಬ ಬಂತೆಂದರೆ ಗಣಪತಿ ವಿಗ್ರಹಗಳಿಗಿಂತಲೂ ಮೊದಲು ಎಲ್ಲರ ಗಮನ ಸೆಳೆದು ಭಯ ಹುಟ್ಟಿಸುವದು ಗಣಪತಿ ಕೂರಿಸುವವರ ಚಂದಾ ವಸೂಲಿಯ ರಸೀತಿ ಪುಸ್ತಕಗಳು. ಒಬ್ಬರಾದ ಮೇಲೆ...

ಮುಂದೆ ಓದಿ

ಅಯ್ಯೋ ಪಾಪವೆಂದರೆ ಪಾಪವೇ ಸುತ್ತಿಕೊಳ್ಳುವುದು

ಗಂಗಾವತಿ ಪ್ರಾಣೇಶ್ ಅಯ್ಯೋಪಾಪ, ಪಾಪದವನು ಕಣ್ರಿಿ, ಪಾಪ ಬಡಪಾಯಿ ಕಣ್ರಿ ಇವೆಲ್ಲ ಕರುಣೆ, ಮಾನವೀಯತೆಗಳಿಂದ ಮಿಡಿಯುವಾಗ ಬಾಯಿಂದ ಬರುವ ಶಬ್ದಗಳು. ಹಳೆ ಮೈಸೂರು ಕಡೆಗೆ ‘ಪಾಪದವನು ಕಣ್ರಿ’...

ಮುಂದೆ ಓದಿ

error: Content is protected !!