Sunday, 28th April 2024

ಲವ್- ಅಫೇರ್- ದೋಖಾ ಪ್ರಕರಣಗಳ ಹೆಚ್ಚಳ ಆತಂಕ

ಅವಲೋಕನ ಎಲ್.ಪಿ. ಕುಲಕರ್ಣಿ, ಬಾದಾಮಿ  ಕರ್ನಾಟಕದಲ್ಲೂ ಪ್ರೀತಿ-ಪ್ರೇಮಕ್ಕೆೆ ಸಂಬಂಧಿಸಿದ ಹತ್ಯೆೆಗಳು ಗಣನೀಯ ಸಂಖ್ಯೆೆಯಲ್ಲೇ ನಡೆದಿವೆ. 2017ರಲ್ಲಿ ಇಂತಹ ಹತ್ಯೆೆಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ನಡೆದ ರಾಜ್ಯಗಳ ಪಟ್ಟಿಿಯಲ್ಲಿ ಕರ್ನಾಟಕ 7ನೇ ಸ್ಥಾಾನದಲ್ಲಿದೆ. ಪತ್ರಿಿಕೆಯಲ್ಲಿ ಇತ್ತೀಚೆಗೆ ಒಂದು ಸುದ್ದಿ ಓದಿದೆ. ಆತ ತಾರುಣ್ಯಾಾವಸ್ಥೆೆಯಲ್ಲಿರುವ ಸ್ಪೂರದ್ರೂಪಿ ಯುವಕ. ಬಡತನದಲ್ಲಿದ್ದರೂ ತಾನು ಪ್ರೀತಿಸಿದ ಯುವತಿಯನ್ನು ಅಲ್ಲಿ ಇಲ್ಲಿ ದುಡಿದು ನರ್ಸಿಂಗ್ ಓದಿಸುತ್ತಿಿದ್ದ. ಆದರೆ ಕೆಲವು ದಿನಗಳ ನಂತರ ಇವನು ಅವಳಿಗೆ ಕರೆಮಾಡಿದಾಗ ಮೊಬೈಲ್ ಹಲವಾರು ಗಂಟೆ ಬ್ಯೂಸಿ ಬರ್ತಿತ್ತು. ಇದು ಹೀಗೆ ಮುಂದುವರೆದಿತ್ತು. […]

ಮುಂದೆ ಓದಿ

ಮಕ್ಕಳ ದಿನಾಚರಣೆಗೆ ಒಂದೇ ದಿನವಲ್ಲ..!

ತನ್ನಿಮಿತ್ತ ಎಲ್.ಪಿ.ಕುಲಕರ್ಣಿ, ಬಾದಾಮಿ, ಅಧ್ಯಾಪಕ  ಭಾರತದಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ದಿನವಾದ ನವೆಂಬರ್ 14ನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಹಾಗೆಯೇ...

ಮುಂದೆ ಓದಿ

ಮನುಕುಲದ ಅದ್ಭುತ ಪ್ರತಿಭೆ, ವಿಜ್ಞಾನಿ ಮೇಡಮ್ ಕ್ಯೂರಿ…

 ತನ್ನಿಮಿತ್ತ ಲೇಖನ ಕ್ಯಾನ್ಸರ್ ರೋಗದ ಚಿಕಿತ್ಸೆೆಯಲ್ಲಿ ಬಳಸುವ ರೇಡಿಯಂನಂತಹ ಬಹು ಉಪಯೋಗಿ ವಿಕಿರಣಶೀಲ ಧಾತುವನ್ನು ಕಂಡುಹಿಡಿದ ಶ್ರೇಯಸ್ಸು ಕಾರಣರಾದ ಮೇಡಮ್ ಕ್ಯೂರಿ ರವರ ಇಂದು 152ನೇಯ ಜನ್ಮ...

ಮುಂದೆ ಓದಿ

ಸುಂದರವಾಗಿ ಬದುಕಲು ಕಲಿಸದ್ದು ಅದೆಂಥಾ ಶಿಕ್ಷಣ?!

ಬಿಡಿ ಚಿತ್ರಗಳು ಎಲ್.ಪಿ.ಕುಲಕರ್ಣಿ, ಬಾದಾಮಿ ‘ವರ್ಣಮಾತ್ರಂ ಕಲಿಸಿದಾತಂ ಗುರು’ ಎನ್ನುವಾಗ ಜ್ಞಾನ ಬೋಧನೆ ಯಾರಿಂದ ಬಂದರೂ ಸರಿ, ಅದನ್ನು ಸ್ವೀಕರಿಸುವ ಮನೋಭಾವ ಎಲ್ಲರಲ್ಲೂ ಇರಬೇಕು. ಶಂಕರಾಚಾರ್ಯರಿಗೆ ಒಮ್ಮೆೆ...

ಮುಂದೆ ಓದಿ

ಚಂದ್ರನಡೆಗೆ 2 ನೇ ಪಯಣ ಸುಗಮವಾಗುತ್ತಿದೆ…

 ಮುನೋಟ  ಎಲ್.ಪಿ.ಕುಲಕರ್ಣಿ, ಬಾದಾಮಿ ಭಾರತದ ಹೆಮ್ಮೆೆಯ ಸಂಸ್ಥೆೆ ಇಸ್ರೋೋ ಈ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿಿದೆ. ಅಲ್ಲದೇ ಭಾರತದ ಬಾಹ್ಯಾಾಕಾಶ ಯೋಜನೆಗಳ ಪಿತಾಮಹನೆಂದೇ ಕರೆಸಿಕೊಳ್ಳುವ ವಿಕ್ರಂ ಸಾರಾಭಾಯಿಯವರ...

ಮುಂದೆ ಓದಿ

error: Content is protected !!