ಪ್ರಚಲಿತ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು ದೇಶದಾದ್ಯಂತ, ರಾಷ್ಟ್ರೀಯ ಪೌರತ್ವ ನೋಂದಣಿ ತಿದ್ದುಪಡಿ ಕಾಯಿದೆಯ ವಿಚಾರ ಮತ್ತೊೊಮ್ಮೆೆ ಮುನ್ನೆೆಲೆಗೆ ಬಂದಿರುವುದು ಗಮನಾರ್ಹ. ಮೂರು ನೆರೆ ರಾಷ್ಟ್ರಗಳಾದ ಪಾಕಿಸ್ತಾಾನ, ಬಾಂಗ್ಲಾಾದೇಶ ಹಾಗೂ ಅಫಘಾನಿಸ್ತಾಾನ ದೇಶಗಳಲ್ಲಿ ಮತೀಯ ಗಲಭೆಗಳಿಗೆ ಸಿಲುಕಿ ನಿರಾಶ್ರಿಿತರಾದ ಹಿಂದೂ, ಸಿಖ್, ಬೌದ್ಧ ಹಾಗೂ ಜೈನ ಮತೀಯರಿಗೆ ನಮ್ಮ ದೇಶವೊಂದನ್ನುಳಿದು ಬೇರಾವ ನೆಲೆಗಳೂ ಇಲ್ಲದ ಕಾರಣ ಅವರೆಲ್ಲರಿಗೂ ಈ ಪೌರತ್ವ ಕಾಯಿದೆ ಅಡಿ ನಮ್ಮ ದೇಶದಲ್ಲಿ ನೆಲೆಸಿ, ಬದುಕು ಕಟ್ಟಿಿಕೊಳ್ಳಲು ಅವಕಾಶ ಕಲ್ಪಿಿಸಿಕೊಡುವ ವಿಧೆಯಕವಿದು. ಕಳೆದ ಅಧಿವೇಶನದಲ್ಲಿಯೇ ಲೋಕಸಭೆಯಲ್ಲಿ […]
ಆಭಿಮತ ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು ಶ್ರೀರಾಮಚಂದ್ರನ ಮಂದಿರ ಹಿಂದೂ ಅನುಯಾಯಿಗಳ ಶ್ರದ್ಧೆೆಯ ತಾಣ ಮಾತ್ರವಲ್ಲ, ಸರ್ವಜನಾಂಗದ ಶಾಂತಿಯ ತೋಟವಾಗಲಿ. ಮಂದಿರ-ಮಸೀದಿ ನಿರ್ಮಾಣಕ್ಕೆೆ ಜಾತಿ-ಮತ-ಧರ್ಮಗಳ ಬೇಧ ಮರೆತು ಎಲ್ಲಾಾ...
ಚರ್ಚೆ ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಪೂರಕವಾದ ದೇಶಹಿತದ ವಿಷಯಗಳಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ಸಹ ಪ್ರಜ್ಞಾಾವಂತ ನಾಗರಿಕರ ಪರಮ ಆದ್ಯತೆ ಯಾಗಲಿ. ತಮಿಳುನಾಡಿನ ಮಹಾಬಲಿಪುರಂ ಸಾಗರ...
ಅಭಿಪ್ರಾಯ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು ಮೋದಿಯವರ ವಿದೇಶ ಯಾತ್ರೆೆಗಳು ಮತ್ತು ಅಲ್ಲಿಯೇ ನೆಲೆಸಿರುವ ಭಾರತೀಯರೊಡನೆ ಅವರ ಸಂವಾದಗಳು ಹೃದಯಸ್ಪರ್ಶಿ ಮಾತ್ರವಲ್ಲ, ಅವರ್ಣನೀಯವೂ ಹೌದು. 2005ರಲ್ಲಿ ಅಮೆರಿಕ ಸರಕಾರ...
ಜಯಶ್ರೀ ಕಾಲ್ಕುಂದ್ರಿ, ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆಯಾದ ಅಲಿಬಾಬಾ ಗ್ರೂಪ್ ಹೋಲ್ಡಿಿಂಗ್ನ ಸಂಸ್ಥಾಾಪಕ ಹಾಗೂ ಕಾರ್ಯನಿರ್ವಾಹಕರಾದ ಜ್ಯಾಾಕ್ ಮಾ ತಮ್ಮ ಪೂರ್ವ ನಿರ್ಧಾರಿತ ಯೋಜನೆಯಂತೆ, ಅಧ್ಯಕ್ಷ...
ದೂರದೃಷ್ಟಿ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದೇಶವನ್ನುದ್ದೇಶಿಸಿ ಮಾಡಿದ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ, ಸ್ವಚ್ಛ ಪ್ರವಾಸೋದ್ಯಮದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸಹಕರಿಸುವಂತೆ ಜನತೆಗೆ ಕರೆ...