Sunday, 28th April 2024

ಬದಲಾವಣೆಯ ಜಾಗತಿಕ ಸಮೀಕರಣದಲ್ಲಿ ಭಾರತಕ್ಕೆ ಹತ್ತಿರವಾಗುತ್ತಿವೆ ಇಸ್ಲಾಂ ರಾಷ್ಟ್ರಗಳು

ಅಭಿಪ್ರಾಯ ಗಣೇಶ್ ಭಟ್ ವಾರಾಣಾಸಿ ಪ್ರಧಾನಿ ನರೇಂದ್ರ ಮೋದಿ 2015ರ ಆಗಸ್‌ಟ್‌ ತಿಂಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್‌ಸ್‌ ದೇಶಕ್ಕೆೆ ಮೊದಲ ಭೇಟಿ ನೀಡಿದರು. ಇಂದಿರಾ ಗಾಂಧಿಯವರ ಭೇಟಿಯ 34 ವರ್ಷಗಳ ಸುದೀರ್ಘ ಅವಧಿಯ ನಂತರ ಈ ಕೊಲ್ಲಿ ರಾಷ್ಟ್ರಕ್ಕೆೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ. ಇಂಧನ ಹಾಗೂ ವ್ಯಾಾಪಾರದಲ್ಲಿ ದ್ವಿಿಪಕ್ಷೀಯ ಸಹಕಾರವನ್ನು ಹೆಚ್ಚಿಿಸುವುದು ಹಾಗೂ ಭಾರತದವನ್ನು ಹೂಡಿಕೆ ತಾಣವಾಗಿ ಆಕರ್ಷಿಸುವುದು ಮೋದಿ ಭೇಟಿಯ ಉದ್ದೇಶವಾಗಿತ್ತು. ಭಾರತ ಹಾಗೂ ಅರಬ್ ದೇಶಗಳ ಸಂಬಂಧ ಇಂದು ನಿನ್ನೆೆಯದಲ್ಲ. ಕ್ರಿಿಸ್ತ […]

ಮುಂದೆ ಓದಿ

ಭಾರತಕ್ಕೆ ಬುದ್ಧಿವಾದ ಹೇಳುವ ನೈತಿಕತೆ ಚೀನಾಕ್ಕೆ ಇದೆಯೇ?

ಗಣೇಶ ಭಟ್, ವಾರಾಣಸಿ ತನ್ನ ಬಟ್ಟಲಲ್ಲಿ ಹೆಗ್ಗಣ ಸತ್ತು ಬಿದ್ದಿರುವಾಗ ಇನ್ನೊೊಬ್ಬರ ಬಟ್ಟಲಲ್ಲಿ ನೊಣ ಸತ್ತು ಬಿದ್ದಿದ್ದನ್ನು ಬೆರಳು ತೋರಿಸಲು ಹೋಗಬಾರದು ಎಂಬ ಮಾತಿದೆ. ಚೀನಾಕ್ಕೆೆ ಈ...

ಮುಂದೆ ಓದಿ

error: Content is protected !!