ಸಂಗಮೇಶ ಆರ್. ನಿರಾಣಿ, ಸುಧಾ ಮೂರ್ತಿ ಅವರ ಈ ಅಪರೂಪದ ಪುಸ್ತಕ ಸಾಮಾಜಿಕ ಸೇವೆಯಲ್ಲಿ ತೊಡಗಿರುವವರಿಗೆ ಒಂದು ಉತ್ತಮ ಕೈಪಿಡಿಯಾಗಿದೆ. ಅನೇಕ ಒಳನೋಟಗಳನ್ನು ತಿಳಿಸುತ್ತದೆ. ಕೆಲವು ಸೂಕ್ಷ್ಮ ವಾಸ್ತವ ಸಂಗತಿಗಳು ಗೊತ್ತಿಿರಬೇಕು. ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆೆ ನಮ್ಮ ಮನೆಯಲ್ಲಿ ಚರ್ಚೆ ಜೋರಾಗಿ ನಡೆಯುತ್ತಿಿತ್ತು. ಒಮ್ಮೆೆಲೇ ಏನೋ ನೆನಪಾದ ಹಾಗೆ ನನ್ನ ಪತ್ನಿಿ ಡಾ.ದಾಕ್ಷಾಯಣಿ, ಇನ್ಫೋೋಸಿಸ್ ಫೌಂಡೇಶನ್ನ ಸುಧಾ ಮೂರ್ತಿ ಅವರು ಬರೆದ *‘್ಟಛಿಛಿ ಟ್ಠ್ಞ ಖಠಿಜಿಠ್ಚಿಿಛಿ’ ಪುಸ್ತಕ ತಂದು ನನ್ನ ಕೈಗೆ ಕೊಟ್ಟರು. ಸುಧಾ ಮೂರ್ತಿ […]
ಮಿಡಿತ ಸಂಗಮೇಶ ಆರ್. ನಿರಾಣಿ, ‘ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು?’-ಇದು ಟಾಲ್ಸ್ಟಾಾಯ್ ಅವರ ಜಗತ್ಪ್ರಸಿದ್ಧ ಕಥೆ. ಗಾಂಧೀಜಿ, ನೆಲ್ಸನ್ ಮಂಡೇಲಾ, ದಕ್ಷಿಣ ಆಫ್ರಿಿಕಾದ ನೊಬೆಲ್ ಪ್ರಶಸ್ತಿಿ...
ಜಲ ಕ್ರಾಂತಿ ಸಂಗಮೇಶ ಆರ್.ನಿರಾಣಿ, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಅಭಿವೃದ್ಧಿಿ ಸಮಿತಿಯ ಸದಸ್ಯರಾದ ನಮಗೆ ಕೇಂದ್ರ ಜಲಶಕ್ತಿಿ ಮಂತ್ರಿಿ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ...