ಅನಿಸಿಕೆ ರಾಂ ಎಲ್ಲಂಗಳ ಎಂದಿನಂತೆ ಅಕ್ಟೋೋಬರ್ 2 ಬಂದು ಹೋಯಿತು. ಅಂದುಕೊಂಡಂತೆ ಗಾಂಧೀ ಜಯಂತಿ ಆಚರಣೆಯೂ ಮುಗಿದು ಹೋಯಿತು. ನಾಡು ಮತ್ತೆೆ ಯಥಾಸ್ಥಿಿತಿಗೆ ಮರಳಿದೆ. ಬದುಕಿನುದ್ದಕ್ಕೂ ಸತ್ಯ-ಅಹಿಂಸೆಗಳ ತತ್ವಾಾದರ್ಶಗಳನ್ನು ಮುಂದಿಟ್ಟುಕೊಂಡು ಮುನ್ನಡೆದ ಮಹಾತ್ಮ ಅವರು. ಅಸ್ಪಶ್ಯತೆ, ಜಾತೀಯತೆ ವಿರುದ್ಧ ಅವಿರತ ಹೋರಾಡಿದರು ಬಾಪೂ. ಆದರೆ ಅವಿನ್ನೂ ಜೀವಂತ. ಮೊನ್ನೆೆ ಮೊನ್ನೆೆ ಸಂಸದ ನಳಿನ್ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಾಧ್ಯಕ್ಷರಾದಾಗ ಹಿರಿಯ ಮುಸ್ಲಿಿಂ ನಾಯಕರು ಅವರನ್ನು ಅಭಿನಂದಿಸಿದರು. ಕೈ ಪಾಳಯಕ್ಕದು ಅಪಥ್ಯ ಅನಿಸಿತು. ಅಭಿನಂದಿಸುವುದೂ ಅಪರಾಧವೆನಿಸಿಬಿಟ್ಟಿಿತು. ಅಭಿನಂದಿಸಿದ್ದಕ್ಕೂ ಅಪಸ್ವರವೆತ್ತಿಿತು! ಇದೂ […]