ಅರವಿಂದ್ ರನ್ನರ್ಅಪ್ | ಮೂರನೇ ಸ್ಥಾನದಲ್ಲಿ ದಿವ್ಯಾ ಉರುಡುಗ ಬೆಂಗಳೂರು: ಕನ್ನಡದ ಕಿರುತೆರೆ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್-೮ಗೆ ವರ್ಣರಂಜಿತ ತೆರೆಬಿದ್ದಿದ್ದು, ಮಂಜು ಪಾವಗಡ ಈ ಬಾರಿಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ದಿವ್ಯಾ ಉರುಡುಗ, ಅರವಿಂದ್ ಹಾಗೂ ಮಂಜು ಅಂತಿಮ ಸುತ್ತಿನಲ್ಲಿದ್ದರು. ಅಂತಿಮವಾಗಿ ಮಂಜು ಬಿಗ್ಬಾಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಹಾಗಾಗಿ ಅರವಿಂದ್ ಎರಡನೇ ಹಾಗೂ ದಿವ್ಯಾ ಉರುಡುಗ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ಕೊನೆಯವರೆಗೂ ಬಿಗ್ಬಾಸ್ ಮನೆಯಲ್ಲೇ ಇದ್ದರೂ, ಈ ಇಬ್ಬರಲ್ಲಿ ಒಬ್ಬರು ಈ ಬಾರಿಯ […]
ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ಇಪ್ಪತೈದು ವಸಂತಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆ ದುಬೈನಲ್ಲಿ ಸಂಭ್ರಮ ಆಚರಿಸಿಕೊಂಡಿ ದ್ದು, ಈ ವೇಳೆ ತಮ್ಮ ಮನದಿಂಗಿತ ಹಂಚಿಕೊಂಡ ಸುದೀಪ್, ಎಲ್ಲರ ಆಶೀರ್ವಾದದಿಂದ...
ಬೆಂಗಳೂರು: ಕನ್ನಡದ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನಲ್ಲಿ ‘ಫ್ಯಾಂಟಮ್’ ಸಿನಿಮಾದ ಶೀರ್ಷಿಕೆಯನ್ನು ಚಿತ್ರತಂಡ ‘ವಿಕ್ರಾಂತ್ ರೋಣ’ ಎಂದು ಬದಲಾಯಿಸಿದೆ....
ಕಳೆದು ಹೋದ ವರ್ಷವನ್ನು ಮರೆತು, ಎಲ್ಲರೂ ಸಂಭ್ರಮದಿಂದ ಹೊಸ ವರುಷವನ್ನು ಬರಮಾಡಿಕೊಂಡಿದ್ದೇವೆ. ಹೊಸ ಹೊಸ ನಿರೀಕ್ಷೆ, ಗುರಿಗಳನ್ನು ಇಟ್ಟುಕೊಂಡಿದ್ದೇವೆ. ಈ ಹೊಸ ಸಂವತ್ಸರ ನಮ್ಮಲ್ಲಿ ಹೊಸತನ ತರುವ...
ಪೈಲ್ವಾನ್’ ಭರ್ಜರಿಯಾಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಪಂಚಭಾಷೆಗಳಲ್ಲಿ ತಯಾರಾಗಿರುವ ‘ಪೈಲ್ವಾಾನ್’ ಬರೋಬ್ಬರಿ 3 ಸಾವಿರ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಮೊದಲ ಬಾರಿಗೆ ಕಿಚ್ಚ ಸುದೀಪ್ ಸಿನಿಮಾ 3...