ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಯಡಿಯೂರಪ್ಪ ಸಕ್ರಿಯರಾಗಿರುವ ತನಕ ಇಡೀ ಸಮುದಾಯದಲ್ಲಿ ನಾಯಕತ್ವದ ಪ್ರಶ್ನೆ ಇರಲಿಲ್ಲ. ಆದರೀಗ ಅವರು ಹಿನ್ನೆಲೆಗೆ ಸರಿಯುತ್ತಿದ್ದಾರೆ ಎನ್ನುವ ಮೊದಲೇ, ಮುಂದಿನ ನಾಯಕತ್ವಕ್ಕಾಗಿ ಹಲವರು ಸಜ್ಜಾಗಿದ್ದಾರೆ. ಅದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ನ ನಾಯಕರೂ ಸೇರಿದ್ದಾರೆ. ಭಾರತದಲ್ಲಿ ರಾಜಕಾರಣ ಮತ್ತು ಜಾತೀಯತೆ ಜತೆ ಜತೆಯಲ್ಲಿಯೇ ಹೋಗುವ ಎರಡು ಜೋಡೆತ್ತುಗಳ ರೀತಿ. ಜಾತಿ, ಧರ್ಮ ಮೀರಿದ ಪ್ರಜಾಪ್ರಭುತ್ವ ನೀಡ ಬೇಕು ಎಂದು ಹೇಳುವವರೂ, ಕೊನೆಯಲ್ಲಿ ಜಾತಿಯತೆಯ ಸಂಕೋಲೆಯಲ್ಲಿ ಕಟ್ಟು ಬೀಳುವುದು ಸರ್ವೇ ಸಾಮಾನ್ಯ. ಹಾಗೆಂದ ಮಾತ್ರಕ್ಕೆ […]
ಮೂರ್ತಿಪೂಜೆ ಆರ್.ಟಿ.ವಿಠ್ಠಲಮೂರ್ತಿ ಇಪ್ಪತ್ತೈದು ವರ್ಷಗಳ ನಂತರ ಪ್ರಬಲ ಲಿಂಗಾಯತ ಸಮುದಾಯದ ಮಹಾ ವಲಸೆ ಆರಂಭವಾಗುತ್ತದೆಯೇ? ಹಾಗೆಂಬು ದೊಂದು ಪ್ರಶ್ನೆಯನ್ನು ಕಣ್ಣ ಮುಂದಿಟ್ಟುಕೊಂಡು ಕೈ ಪಾಳೆಯದ ಒಂದು ಬಣ...