Wednesday, 1st May 2024

ಕಠಿಣ ಸಂಚಾರ ನಿಯಮ ಕುರಿತು ಅಪಸ್ವರ ಏಕೆ?

ವಿಮರ್ಶೆ ಗಣೇಶ್ ಭಟ್,  ನಮ್ಮ ಜನರ ಮನಸ್ಥಿಿತಿ ಬಹಳ ವಿಚಿತ್ರ. ಒಳ್ಳೆೆಯ ಪರಿಣಾಮಕಾರೀ ಕಾನೂನುಗಳು ಬೇಕು ಅನ್ನುತ್ತಾಾರೆ. ಆದರೆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಅದಕ್ಕೆೆ ನೂರು ಆಕ್ಷೇಪಗಳನ್ನು ಹೇಳುತ್ತಾಾರೆ. ವ್ಯವಸ್ಥೆೆ ಸರಿಯಿಲ್ಲ, ಬದಲಾಗಬೇಕು ಎಂದು ಜನರು ಹೇಳುತ್ತಲೇ ಇರುತ್ತಾಾರೆ. ಆದರೆ ವ್ಯವಸ್ಥೆೆಯನ್ನು ಬದಲಾಯಿಸುವ ಪ್ರಯತ್ನ ಆರಂಭವಾದಲ್ಲಿ ಇದೇ ಜನ ಅದನ್ನು ವಿರೋಧಿಸುತ್ತಾಾರೆ. ಬದಲಾವಣೆಗೋಸ್ಕರ ಸ್ವಲ್ಪವೂ ಕಷ್ಟವನ್ನು ಅಥವಾ ತೊಂದರೆಯನ್ನು ಅನುಭವಿಸಲು ಸಿದ್ಧರಿಲ್ಲ. ಆರಂಭಿಕ ಹಂತದಲ್ಲಿ ಆಗುವ ಅನನುಕೂಲತೆಯನ್ನು ಸಕಾರಾತ್ಮಕ ದೃಷ್ಟಿಿಯಿಂದ ಸ್ವೀಕರಿಸದೆ ವ್ಯವಸ್ಥೆೆಯ ವಿರುದ್ಧ ತಿರುಗಿ […]

ಮುಂದೆ ಓದಿ

error: Content is protected !!