#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ
Profile

ವಿಶ್ವೇಶ್ವರ ಭಟ್‌

info1@vishwavani.news

Articles
Vishweshwar Bhat Column: ಕಳ್ಳತನವೇ ಮಂಗಮಾಯ !

ಕಳ್ಳತನವೇ ಮಂಗಮಾಯ !

ಅರ್ಧ ಪರ್ವತವನ್ನು ಏರುತ್ತಿದ್ದಂತೆ ಆಯಾಸವಾಯಿತು. ಅವರ ಮುಂದೆ ಎರಡು ಆಯ್ಕೆಗಳಿದ್ದವು. ಒಂದು, ಅಲ್ಲಿಂದ ಇಳಿದು ಬರುವುದು ಮತ್ತು ಎರಡನೆ ಯದು, ಬ್ಯಾಗನ್ನು ಅಲ್ಲಿಯೇ ಬಿಟ್ಟು ಪರ್ವತ ವೇರುವುದು. ಆಗ ಅವರ ಜಪಾನಿ ಸಹೋದ್ಯೋಗಿ ಮಿತ್ರ ಹೇಳಿದನಂತೆ “ಈ ಮರದ ಕೆಳಗೆ ನಿನ್ನ ಬ್ಯಾಗನ್ನು ಇಡು. ಯಾರೂ ಅದನ್ನು ಮುಟ್ಟುವುದಿಲ್ಲ. ಈ ಜಾಗದಲ್ಲಿ ಯಾರೂ ತಮ್ಮದಲ್ಲದ ವಸ್ತುಗಳನ್ನು ಮುಟ್ಟುವುದಿಲ್ಲ

Vishweshwar Bhat Column: ಬದುಕಿನಲ್ಲಿ ಏನೂ ಸರಿ ಹೋಗದಿದ್ದಾಗ ಜಪಾನ್‌ಗೆ ಹೋಗಿ !

ಬದುಕಿನಲ್ಲಿ ಏನೂ ಸರಿ ಹೋಗದಿದ್ದಾಗ ಜಪಾನ್‌ಗೆ ಹೋಗಿ !

ನಾನೆಂದೇ ಅಲ್ಲ, ಸಾಮಾನ್ಯವಾಗಿ ಯಾರೂ ಮಾತಾಡುವುದಿಲ್ಲ. ಆದರೆ ಅಂದು ಇಡೀ ಬೋಗಿ ಖಾಲಿ ಯಿದ್ದುದರಿಂದ ಯಾರಿಗೂ ತೊಂದರೆಯಾಗುವ ಪ್ರಶ್ನೆಯೇ ಇಲ್ಲವೆಂದು ನಾನು ಮಾತಾಡಲಾರಂಭಿಸಿದೆ. ಎರಡು ನಿಮಿಷಗಳ ನಂತರ, ಟಿಸಿ ನನ್ನ ಕಡೆಗೆ ನಡೆದು ಬಂದು, ’ಬೋಗಿಯಲ್ಲಿ ಬೇರೆ ಪ್ರಯಾಣಿಕರು ಇರಲಿ, ಬಿಡಲಿ, ಮೌನವನ್ನು ಮುರಿಯುವುದು ಒಳ್ಳೆಯ ಸೂಚನೆ ಅಲ್ಲ’ ಎಂದು ಹೇಳಿ ಹೊರಟುಬಿಟ್ಟ

Vishweshwar Bhat Column: ಮುಜುಗರದ ಪ್ರಸಂಗ

Vishweshwar Bhat Column: ಮುಜುಗರದ ಪ್ರಸಂಗ

ಅಪರಿಚಿತ ಯುವತಿ ಜತೆ ಮಾತಾಡುವುದೆಂದರೆ ನನಗೆ ವಿಪರೀತ ಸಂಕೋಚ ಬೇರೆ. ಇನ್ನೇನು ಬರಬಹುದು ಎಂದು ನಾವು ಕಾದರೂ ಆತನ ಸುಳಿವೇ ಇಲ್ಲ. ಇಪ್ಪತ್ತು ನಿಮಿಷವಾದರೂ ಆತನ ಪತ್ತೆಯೇ ಇಲ್ಲ. ಆತನಿಗೆ ಕರೆ ಮಾಡಿ ವಿಚಾರಿಸೋಣ ಅಂದ್ರೆ ಆತ ತನ್ನ ಮೊಬೈಲನ್ನು ಟೇಬಲ್ ಮೇಲೆಯೇ ಬಿಟ್ಟು ಹೋಗಿದ್ದ

Vishweshwar Bhat Column: ಇದು ಜಪಾನೀಯರ ಜೀತ

Vishweshwar Bhat Column: ಇದು ಜಪಾನೀಯರ ಜೀತ

ಕಾಮಾಯಿಷಿ ಎಂಬುದು ಜಪಾನಿನ ಪುಟ್ಟ ಊರು. ಅಲ್ಲಿನ ಒಂದೇ ಕುಟುಂಬದ ಮೂವರನ್ನು ನಿಪ್ಪೋ ನ್ ಸ್ಟೀಲ್ ಫ್ಯಾಕ್ಟರಿ ಜೀವಮಾನದ ಜೀತಕ್ಕೆ ನೇಮಿಸಿಕೊಂಡಿತು. ಎಂಬತ್ತರ ದಶಕದಲ್ಲಿ ನಿಪ್ಪೋನ್ ಜಗತ್ತಿನ ಅತಿ ದೊಡ್ಡ ಸ್ಟೀಲ್ ಫ್ಯಾಕ್ಟರಿಗಳಂದು ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಜಾಗತಿಕ ಸ್ಟೀಲ್ ಉದ್ಯಮದದ ಏರಿಳಿತಗಳ ಹೊಡೆತ ತಾಳಲಾರದೇ ಸಂಸ್ಥೆಯು ತೀವ್ರ ಆರ್ಥಿಕ ಹಿನ್ನಡೆ ಅನುಭವಿಸಿತು

Vishweshwar Bhat Column: ಅಪಾಯದಲ್ಲಿರುವ ವಿವಾಹ

Vishweshwar Bhat Column: ಅಪಾಯದಲ್ಲಿರುವ ವಿವಾಹ

ಜಪಾನಿನಲ್ಲಿ ಅವಿವಾಹಿತರ ಸಂಖ್ಯೆ ಕಳೆದ ಕಾಲು ಶತಮಾನದಲ್ಲಿ ಗಣನೀಯವಾಗಿ ಜಾಸ್ತಿಯಾಗಿದೆ. ಜಪಾನಿನ ಯುವಕರಲ್ಲಿ ಮದುವೆಯನ್ನು ಮುಂದೂಡುವ ಪ್ರವೃತ್ತಿ ಕಂಡುಬರುತ್ತಿದೆ. ಯುವತಿ ಯರೂ ಮದುವೆಗೆ ಅನಾಸಕ್ತಿ ತೋರುತ್ತಿರುವುದು ಇತ್ತೀಚಿನ ಟ್ರೆಂಡ್. ಯುವಕರಿಗಿಂತ ಯುವತಿಯರು ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿರುವುದರಿಂದ ಅವರಲ್ಲಿ ವಿವಾಹವಾಗಬೇಕೆನ್ನುವ ಮನೋಭಾವ ಕ್ಷೀಣಿಸು ತ್ತಿದೆ

Vishweshwar Bhat column: ಅಮೆರಿಕದಲ್ಲಿ ಹಿಸ್ಪಾನಿಕ್‌ ಸಮುದಾಯ

ಅಮೆರಿಕದಲ್ಲಿ ಹಿಸ್ಪಾನಿಕ್‌ ಸಮುದಾಯ

ಅಮೆರಿಕದಲ್ಲಿ ಹಿಸ್ಪಾನಿಕ್ ಸಮುದಾಯವು ದೊಡ್ಡ ಪ್ರಮಾಣದಲ್ಲಿ ಇದೆ ಮತ್ತು ಈ ಸಮುದಾಯ ಸಾಂಸ್ಕೃತಿಕ ಪರಂಪರೆ, ಭಾಷಾ ಪ್ರಭಾವ, ಆಹಾರ, ಸಂಗೀತ, ನೃತ್ಯ, ಉತ್ಸವಗಳ ಮೂಲಕ ಹೆಸರಾಗಿದೆ. ಹಿಸ್ಪಾನಿಕ್ ಸಮುದಾಯದವರಲ್ಲಿ ಇಂಗ್ಲಿಷ್ ಮತ್ತು ಸ್ಪೇನ್ ಎರಡೂ ಭಾಷೆಗಳ ಬಳಕೆ ಹೆಚ್ಚಾಗಿದೆ

Vishweshwar Bhat Column: ಬಸ್‌ ಚಲಿಸುತ್ತಿರುವಾಗ ಚಾಲಕನೊಂದಿಗೆ ಮಾತಾಡುವುದು ಅಲ್ಲಿ ಅಪರಾಧ !

ಬಸ್‌ ಚಲಿಸುತ್ತಿರುವಾಗ ಚಾಲಕನೊಂದಿಗೆ ಮಾತಾಡುವುದು ಅಲ್ಲಿ ಅಪರಾಧ !

ಜಪಾನ್ ಕುರಿತು ನಾನು ಪುಂಖಾನುಪುಂಖವಾಗಿ ಬರೆಯುವುದನ್ನು ಓದಿದ್ದೀರಿ. ನಾನು ಬರೆಯುತ್ತಿರುವು ದರಲ್ಲಿ ಏನಾದರೂ ದೋಷಗಳು, ತಪ್ಪುಗ್ರಹಿಕೆಗಳು ಇವೆಯಾ? ಮುಲಾಜಿಲ್ಲದೇ ಹೇಳಿ" ಎಂದೆ. ಅದಕ್ಕೆ ಕುಪ್ಪುಸ್ವಾಮಿಯವರು, “ಒಂದು ಸಂಗತಿಯನ್ನು ಎತ್ತಿಹೇಳಬಲ್ಲೆ" ಎಂದರು. ನನಗೆ ತುಸು ಗಾಬರಿ ಯಾಯಿತು. “ಏನು? ದಯವಿಟ್ಟು ಹೇಳಿ" ಎಂದು ಕೋರಿದೆ. ಅದಕ್ಕೆ ಅವರು, “ನೀವು ಬರೆದುದೆಲ್ಲ ಅಪ್ಪಟ ನಿಜ.

Vishweshwar Bhat Column: ಸುಶಿ ಕುರಿತು ಒಂದಿಷ್ಟು...

Vishweshwar Bhat Column: ಸುಶಿ ಕುರಿತು ಒಂದಿಷ್ಟು...

Sometimes all you need is more Sushi ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಸುಶಿ ಬಿಟ್ಟು ಜಪಾನ್ ಇಲ್ಲ. ಸುಶಿ ಅಂದ್ರೆ ಸಾಕು, ಆ ಎರಡಕ್ಷರಗಳಲ್ಲಿಯೇ ಜಪಾನಿನ ಅಂತಃ ಸತ್ವವಿದೆ. ಸುಶಿಯ ಇತಿ ಹಾಸ ಸುಮಾರು 2000 ವರ್ಷಗಳ ಹಿಂದಕ್ಕೆ ಹೋಗುತ್ತದೆ. ತಮಾಷೆಯೆಂದರೆ, ಇದು ಆರಂಭದಲ್ಲಿ ಆಹಾರವನ್ನು ಸಂರಕ್ಷಿಸಲು ಬಳಸುವ ವಿಧಾನವಾಗಿತ್ತು

Vishweshwar Bhat Column: ಕಾಮಿಕಾಜೆ ಯೋಧರು

Vishweshwar Bhat Column: ಕಾಮಿಕಾಜೆ ಯೋಧರು

13ನೇ ಶತಮಾನದ ಸಮಯದಲ್ಲಿ ಕುಬ್ಲಾಯ್ ಖಾನ್ ಎಂಬ ಮಂಗೋಲಿಯ ಸಾಮ್ರಾಜ್ಯದ ಅಧಿಪತಿ ಜಪಾನನ್ನು ಗೆಲ್ಲಲು ಪ್ರಯತ್ನಿಸಿದ. ಆತ ಎರಡು ಬಾರಿ ನೌಕಾಪಡೆಗಳನ್ನು ಜಪಾನ್ ಮೇಲೆ ಕಳುಹಿಸಿದ. ಆದರೆ ಎರಡು ಬಾರಿಯೂ ಸಮುದ್ರದಲ್ಲಿ ಎದ್ದ ಭೀಕರ ಚಂಡಮಾರುತದಿಂದಾಗಿ ಜಪಾನ್ ಮೇಲೆ ಯುದ್ಧ ಮಾಡಲು ಆತನಿಗೆ ಸಾಧ್ಯವಾಗಲಿಲ್ಲ. ಈ ಚಂಡಮಾರುತಗಳನ್ನು ಜಪಾನಿನ ಜನರು ಕಾಮಿ ಕಾಜೆ ಎಂದು ಕರೆದರು. ಏಕೆಂದರೆ ಅವರು ಅದನ್ನು ದೇವರ ಕೃಪೆಯಿಂದಾಗಿ ತಮ್ಮ ದೇಶವನ್ನು ರಕ್ಷಿಸಲು ಬಂದ ಮಾರುತ ಎಂದು ನಂಬಿದ್ದರು

Vishweshwar Bhat Column: ಅಲ್ಲಿ ಚೆರ‍್ರಿ ಹೂವು ಅರಳಿದರೆ ಜಗತ್ತಿಗೆಲ್ಲ ಪುಳಕ !

Vishweshwar Bhat Column: ಅಲ್ಲಿ ಚೆರ‍್ರಿ ಹೂವು ಅರಳಿದರೆ ಜಗತ್ತಿಗೆಲ್ಲ ಪುಳಕ !

ಜಪಾನ್ ಎಂದಾಗ ಈ ಎಲ್ಲ ಚಿತ್ರಣಗಳ ಜಾಥಾ ಮೆರವಣಿಗೆ ನಮ್ಮ ಮುಂದೆ ಸಾಗುವುದು ಸಾಮಾನ್ಯ. ಆದರೆ ಜಪಾನ್ ಅಂದ ತಕ್ಷಣ ಇನ್ನೊಂದು ದೃಶ್ಯ ನೆನಪಾಗುತ್ತದೆ. ಅದು ಚೆರ್ರಿ ಮರ ಗಳು ಅಥವಾ ಚೆರ್ರಿ ಹೂವುಗಳು! ಹೌದು, ಜಪಾನಿನಲ್ಲಿ ಚೆರ‍್ರಿ ಹೂವುಗಳು ಅರಳಿದರೆ, ಅದು ಇಡೀ ವಿಶ್ವದ ಗಮನ ವನ್ನು ಸೆಳೆಯುತ್ತವೆ. ಹಾಗಂತ ಚೆರ‍್ರಿ ಹೂವುಗಳು ಜಪಾನಿನಂದೇ ಅರಳುವುದಿಲ್ಲ

‌Vishweshwar Bhat Column: ಲವ್‌ ಹೋಟೆಲ್

‌Vishweshwar Bhat Column: ಲವ್‌ ಹೋಟೆಲ್

ಜಪಾನಿನ ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿಯ ಮಿಶ್ರಣದಂತಿರುವ ಲವ್ ಹೋಟೆಲ್ಸ್‌ ದಂಪತಿ ಗಳಿಗೆ ಸ್ವಾತಂತ್ರ್ಯ ಮತ್ತು ಖಾಸಗಿತನವನ್ನು ಒದಗಿಸುವ ಮೂಲಕ ವಿಶಿಷ್ಟ ಸ್ಥಾನವನ್ನು ಹೊಂದಿವೆ. ಇವು ಆ ದೇಶದ ಸಂಸ್ಕೃತಿಯ ಒಂದು ವಿಭಿನ್ನ ಮುಖವನ್ನು ತೆರೆದಿಡುತ್ತವೆ. ಅಷ್ಟಕ್ಕೂ ಲವ್ ಹೋಟೆಲ್ಸ್ ಎಂದರೇನು? ಹುಡುಗ-ಹುಡುಗಿಗೆ, ದಂಪತಿಗಳಿಗೆ ಒಟ್ಟಿಗೆ ಕೆಲಕಾಲ ಏಕಾಂತದಲ್ಲಿ ಕಳೆಯುವ ಬಯಕೆ ಯಾದರೆ, ಯಾವ ಹೋಟೆಲುಗಳೂ ರೂಮುಗಳನ್ನು ಕೊಡುವುದಿಲ್ಲ. ಆದರೆ ಲವ್ ಹೋಟೆಲ್ ಇರು ವುದು ಅವರಿಗಾಗಿಯೇ. ಲವ್ ಹೋಟೆಲುಗಳಿಗೆ ಯಾರು ಬೇಕಾದರೂ ಹೋಗಬಹುದು

Vishweshwar Bhat Column: ಅಣುಬಾಂಬ್‌ ಚರ್ಚೆ ಬಾಂಬ್‌ ನಿಷಿದ್ಧ

Vishweshwar Bhat Column: ಅಣುಬಾಂಬ್‌ ಚರ್ಚೆ ಬಾಂಬ್‌ ನಿಷಿದ್ಧ

ಜಪಾನಿನ ಇತಿಹಾಸದಲ್ಲಿ ಅಣುಬಾಂಬ್ ದಾಳಿಯ ಬಗ್ಗೆ ಚರ್ಚಿಸಲು ಜನರು ಹಿಂಜರಿಯುವುದು ಸಾಮಾನ್ಯ. ಇದನ್ನು ಕೆಲವೆಡೆ ನಿಷಿದ್ಧ ಎಂದು ಪರಿಗಣಿಸುವ ಮಟ್ಟಿಗೆ ಅವರು ಕಡೆಗಣಿಸುವುದನ್ನು ಗಮನಿಸ ಬಹುದು.

Vishweshwar Bhat Column: ಪದಕ ವಿಜೇತರ ಮನಸ್ಥಿತಿ

Vishweshwar Bhat Column: ಪದಕ ವಿಜೇತರ ಮನಸ್ಥಿತಿ

ಬೆಳ್ಳಿ ಪದಕ ವಿಜೇತರು ಮತ್ತು ಕಂಚಿನ ಪದಕ ವಿಜೇತರ ಮನಸ್ಥಿತಿ ಬಗ್ಗೆ ನಡೆಸಿದ ಸಮೀಕ್ಷೆಯೂ ಈ ಸಂಗತಿಯನ್ನು ಸಾಬೀತುಪಡಿಸಿದೆ. ಸ್ವಾಭಾವಿಕವಾಗಿ, ಮೂರನೇ ಸ್ಥಾನ ಪಡೆದವರಿಗಿಂತ, ಎರಡನೇ ಸ್ಥಾನ ಪಡೆದವರು ಹೆಚ್ಚು ಖುಷಿಯಲ್ಲಿರಬೇಕು ತಾನೇ? ಕಂಚಿನ ಪದಕ ಪಡೆದವರಿಗಿಂತ, ಬೆಳ್ಳಿ ಪದಕ ಪಡೆದವರು ಹೆಚ್ಚು ಖುಷಿಯಲ್ಲಿರಬೇಕಾದುದು ಸಹಜ ತಾನೇ? ಆದರೆ ಮನುಷ್ಯನ ಮನಸ್ಸು ಗಣಿತದ ಲೆಕ್ಕಾಚಾರದಂತೆ ಕೆಲಸ ಮಾಡುವುದಿಲ್ಲ

Vishweshwar Bhat Column: ಬೆನ್ನೆಟ್-ಕೋಲಮನ್‌ ಯಾರು ?

Vishweshwar Bhat Column: ಬೆನ್ನೆಟ್-ಕೋಲಮನ್‌ ಯಾರು ?

ಬ್ರಿಟಿಷರಿಗೆ ಭಾರತದಲ್ಲಿ ತಮ್ಮ ಪರವಾಗಿ ಬರೆಯುವ ಪತ್ರಿಕೆಗಳ ಅಗತ್ಯವಿತ್ತು. ಹೀಗಾಗಿ ಬೆನ್ನೆಟ್ ಮತ್ತು ಕೋಲಮನ್‌ಗೆ ಉದ್ಯಮಿಗಳ ಮೂಲಕ ಹಣ ನೀಡಿ ಪತ್ರಿಕೆ ಖರೀದಿಸಲು ಬ್ರಿಟಿಷ್ ಆಡಳಿತ ಪರೋಕ್ಷ ಸಹಾಯ ಮಾಡಿತು. ಇವರಿಬ್ಬರ ನೇತೃತ್ವದಲ್ಲಿ ಪತ್ರಿಕೆ ಸರ್ವಾಂಗೀಣ ಪ್ರಗತಿಯನ್ನು ಕಂಡಿತು.

Vishweshwar Bhat Column: ನಿಮ್ಮ ಮಕ್ಕಳಿಗೆ ನೀವೇನು ಕೊಡಬೇಕು ಎಂಬುದನ್ನು ಬಲ್ಲಿರಾ ?

Vishweshwar Bhat Column: ನಿಮ್ಮ ಮಕ್ಕಳಿಗೆ ನೀವೇನು ಕೊಡಬೇಕು ಎಂಬುದನ್ನು ಬಲ್ಲಿರಾ ?

ಹಲವು ನೂರು ಕೋಟಿಗಳ ಒಡೆಯ ಆತ. ಹಾಗಂತ ಜಾಕಿ ಚಾನ್‌ಗೆ ಮಕ್ಕಳಿಲ್ಲ ಅಂತಲ್ಲ, ಇದ್ದಾರೆ ಆದರೂ ಆತ ತನ್ನ ಗಳಿಕೆ ಹಾಗೂ ಆಸ್ತಿಯನ್ನೆಲ್ಲ ದಾನ ಮಾಡಲು ನಿರ್ಧರಿಸಿದ್ದಾನೆ. ಅಲ್ಲದೇ ಆತ ತನ್ನ ಮಗನಿಗಾಗಿ ಏನನ್ನೂ ಉಳಿಸಬಾರದೆಂದು ತೀರ್ಮಾನಿಸಿದ್ದಾನೆ. ನಿಜಕ್ಕೂ ದಿಟ್ಟ ನಿರ್ಧಾರ, ಈಗಿನ ಕಾಲದಲ್ಲಿ ಯಾರೂ ಹೀಗೆ ಮಾಡುವುದಿಲ್ಲ

Vishweshwar Bhat Column: ಅಂದು ಜತ್ತಿ ಹಾಗೆ ಯೋಚಿಸಿದ್ದರಾ ?

Vishweshwar Bhat Column: ಅಂದು ಜತ್ತಿ ಹಾಗೆ ಯೋಚಿಸಿದ್ದರಾ ?

ಒಂಬತ್ತು ರಾಜ್ಯ ಸರಕಾರಗಳನ್ನು ವಿಸರ್ಜಿಸುವ ಕೇಂದ್ರ ಸಚಿವ ಸಂಪುಟದ ಶಿಫಾರಸನ್ನು ಅಂದಿನ ಹಂಗಾಮಿ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರಿಗೆ ಕಳಿಸಿಕೊಡಲಾಯಿತು. ಒಂದು ಸಲವಲ್ಲ, ಎರಡು ಸಲ ಕಳಿಸಿಕೊಡಲಾಯಿತು. ಈ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳಲು ತಮಗೆ ಕಾಲಾವಕಾಶ ಬೇಕೆಂದು ಜತ್ತಿಯವರು ಹೇಳಿ ಮುಂದೂಡಿದರು. ಜತ್ತಿಯವರ ಈ ನಿರ್ಧಾರದಿಂದ ಸರಕಾರ ತುಸು ಕಳವಳಕ್ಕೊಳ ಗಾಯಿತು.

Vishweshwar Bhat Column: ಪ್ರತಿಸ್ಪರ್ಧಿ ಮೇಲೆ ಹದ್ದಿನಗಣ್ಣು

Vishweshwar Bhat Column: ಪ್ರತಿಸ್ಪರ್ಧಿ ಮೇಲೆ ಹದ್ದಿನಗಣ್ಣು

ಯಾವುದೋ ಒಂದು ಕಂಪನಿ ಸಿದ್ಧಪಡಿಸುವ ವಸ್ತು ಅಥವಾ ಉತ್ಪನ್ನ, ಈಗಾಗಲೇ ಮಾರುಕಟ್ಟೆ ಯಲ್ಲಿ ರುವ ತನ್ನ ಪ್ರಾಡಕ್ಟನ್ನು ಹಿಂದಕ್ಕೆ ಹಾಕಬಹುದು ಎಂಬ ಆತಂಕ ಅದನ್ನು ಸದಾ ಕಾಡುತ್ತಿರುತ್ತದೆ. ಈ ಕಾರಣಕ್ಕಾಗಿ ತಮ್ಮ ಪ್ರತಿಸ್ಪರ್ಧಿಗಳ ಮೇಲೆ ಹದ್ದಿನಗಣ್ಣನ್ನು ನೆಟ್ಟಿರುತ್ತವೆ

Vishweshwar Bhat Column: ಅದ್ಯಾವ ಗುಣ, ಮೌಲ್ಯಗಳು ಅವರನ್ನು ಆಳುತ್ತಿರಬಹುದು ?

Vishweshwar Bhat Column: ಅದ್ಯಾವ ಗುಣ, ಮೌಲ್ಯಗಳು ಅವರನ್ನು ಆಳುತ್ತಿರಬಹುದು ?

ಒಂದು ದೇಶ ಜಗತ್ತಿನೆದುರು ಅವಮಾನದಿಂದ ವಿಷಣ್ಣವಾಗಿ, ಸೋತು ಸೊರಗಿ ಹೋದರೂ, ನಿಸರ್ಗದ ಹೊಡೆತಗಳಿಗೆ ಸತತ ನಲುಗಿ ಹೋದರೂ, ಭೂಕಂಪದ ಅನಿಶ್ಚಿತತೆಗೆ ಅನುಗಾಲವೂ ತುತ್ತಾಗು ತ್ತಿದ್ದರೂ, ಜಗತ್ತಿನ ಪ್ರಬಲ ಶಕ್ತಿಯಾಗಿ ತಲೆಯೆತ್ತಿ ನಿಂತಿರುವುದು ಸಣ್ಣ ಮಾತಲ್ಲ. ಇದೊಂದೇ ವಿಷಯವನ್ನು ತೆಗೆದುಕೊಳ್ಳೋಣ

Vishweshwar Bhat Column: ವಿಚಿತ್ರ ಕಾನೂನುಗಳು

Vishweshwar Bhat Column: ವಿಚಿತ್ರ ಕಾನೂನುಗಳು

ಜಪಾನಿನಲ್ಲಿ ‘ಪಕ್ಷಿಗಳು ಮತ್ತು ಕಾಡುಪ್ರಾಣಿಗಳ ರಕ್ಷಣೆಗಾಗಿ ಕಾನೂನು’ ಎಂಬ ಕಾನೂನು ಇದೆ. ಇದ ರನ್ವಯ ಮನುಷ್ಯರು ಪಾರಿವಾಳಗಳನ್ನು ಕೊಲ್ಲುವಂತಿಲ್ಲ ಅಥವಾ ನಿರ್ನಾಮ ಮಾಡು ವಂತಿಲ್ಲ. ಈ ಕಾನೂನು ಕಾಡುಸಸ್ತನಿಗಳು ಮತ್ತು ಪಕ್ಷಿಗಳ ರಕ್ಷಣೆ ಮತ್ತು ಸಾಕಣೆಯನ್ನು ನಿಯಂತ್ರಿ ಸುತ್ತದೆ, ಜತೆಗೆ ಪರಿಸರದ ರಕ್ಷಣೆ, ಜನಸಂಖ್ಯಾ ನಿಯಂತ್ರಣ ಮತ್ತು ಬೇಟೆಗೆ ಸಂಬಂಧಿಸಿದ ವ್ಯವಸ್ಥೆಯನ್ನು ನಿಯಂತ್ರಿ ಸುತ್ತದೆ

Vishweshwar Bhat Column: ನೆಹರು - ವಾಜಪೇಯಿ ಸ್ನೇಹ

Vishweshwar Bhat Column: ನೆಹರು - ವಾಜಪೇಯಿ ಸ್ನೇಹ

ವಾಜಪೇಯಿಯವರ ಮಾತುಗಳಿಂದ ನೆಹರು ಸಂತುಷ್ಟರಾಗಿ, ತಮ್ಮ ಸಂತಸವನ್ನು ಚೀಟಿಯಲ್ಲಿ ಬರೆದು ವಾಜಪೇಯಿಗೆ ತಿಳಿಸಿದರು. ಪ್ರತಿಪಕ್ಷದ ಒಬ್ಬ ಯುವ ಸಂಸದ ವಿದೇಶಾಂಗ ವಿಷಯದ ಬಗ್ಗೆ ಇಷ್ಟೊಂದು ಪ್ರಬುದ್ಧವಾಗಿ ಮಾತಾಡಿದ್ದು ನೆಹರುಗೆ ಖುಷಿಕೊಟ್ಟಿತ್ತು

Vishweshwar Bhat Column: ಅಮೆರಿಕ ಅಧ್ಯಕ್ಷರ ಹಾಸ್ಯ ದಿನದ ಬಗ್ಗೆ ನಿಮಗೆ ಗೊತ್ತಿದೆಯೇ ?

Vishweshwar Bhat Column: ಅಮೆರಿಕ ಅಧ್ಯಕ್ಷರ ಹಾಸ್ಯ ದಿನದ ಬಗ್ಗೆ ನಿಮಗೆ ಗೊತ್ತಿದೆಯೇ ?

ಅನೇಕರಿಗೆ ಗೊತ್ತಿಲ್ಲದಿರಬಹುದು, ಪ್ರತಿ ವರ್ಷ ಆಗಸ್ಟ್ 11ನ್ನು ‘ಅಮೆರಿಕ ಅಧ್ಯಕ್ಷರ ಹಾಸ್ಯ ದಿನ’ ( Presi dential Joke Day) ಎಂದು ಆಚರಿಸುತ್ತಾರೆ. ಆ ದಿನ ಅಮೆರಿಕ ಅಧ್ಯಕ್ಷರ ಬಗ್ಗೆ ಜೋಕ್ ಮಾಡಬಹುದು ಎಂದಲ್ಲ, ಆದರೆ ಅದಕ್ಕೆ ವ್ಯತಿರಿಕ್ತವಾಗಿ, ಅಮೆರಿಕ ಅಧ್ಯಕ್ಷರೇ ಅಂದು ಕೆಲವು ಜೋಕುಗಳನ್ನು ಹೇಳುತ್ತಾರೆ

Vishweshwar Bhat Column: ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದ ಜಪಾನಿಯರು !

Vishweshwar Bhat Column: ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದ ಜಪಾನಿಯರು !

ಒಂದು ಸಾಕುರಾ ಮರವೇರಿ ಕೊಂಬೆಯನ್ನು ಹಿಡಿದು ಅಡಿಸಿದ ಘಟನೆ ಅವರ ಮನಸ್ಸನ್ನು ಕಲಕಿತ್ತು, ಕುಲುಕಿತ್ತು. ಜಪಾನಿಯರ ಸೂಕ್ಷ್ಮ ಭಾವನೆಗೆ ಈ ಘಟನೆಯೇ ಸಾಕ್ಷಿ. ಇಂದಿಗೂ ಒಂದು ಸಾಕುರಾ ಮರ ವನ್ನು ಕಡಿಯುವ ಪ್ರಸಂಗ ಬಂದರೆ, ಅದಕ್ಕೆ ಪ್ರತಿಯಾಗಿ ನೂರು ಗಿಡಗಳನ್ನು ನೆಡುತ್ತಾರೆ

Vishweshwar Bhat Column: ಪ್ರವಾಸಿ ತಾಣಗಳಾದ ಮ್ಯಾನ್‌ ಹೋಲ್‌ !

Vishweshwar Bhat Column: ಪ್ರವಾಸಿ ತಾಣಗಳಾದ ಮ್ಯಾನ್‌ ಹೋಲ್‌ !

ಇದು ಯಾವನೋ ಕೆಲಸವಿಲ್ಲದನ ಕೈಚಳಕವಿದ್ದಿರಬಹುದು ಎಂದು ಅಂದುಕೊಂಡೆ. ಸುಮಾರು ನೂರು ಅಡಿ ಮುಂದೆ ಹೋಗುತ್ತಿದ್ದಂತೆ, ಇನ್ನೊಂದು ಮ್ಯಾನ್ ಹೋಲ್ ಮುಚ್ಚಳದ ಮೇಲೆ ಸುಂದರ ಚಿತ್ರ ಕಾಣಿಸಿತು. ಅದರ ಮೇಲೆ ಸೊಂಡಿಲು ಎತ್ತಿದ ಆನೆಯ ಚಿತ್ರವಿತ್ತು

Vishweshwar Bhat Column | ಕನ್ಸಾಯಿ ಮತ್ತು ಲಗೇಜ್‌ ನಿರ್ವಹಣೆ

Vishweshwar Bhat Column: ಕನ್ಸಾಯಿ ಮತ್ತು ಲಗೇಜ್‌ ನಿರ್ವಹಣೆ

ಮೊದಲು ಕ್ಯೋಟೋ ನಗರಕ್ಕೆ ಹೋಗುವುದೆಂದು ತೀರ್ಮಾನಿಸಿದ್ದರಿಂದ, ಅಲ್ಲಿಗೆ ಸಮೀಪದ ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವುದು ಅನುಕೂಲವೆಂದು ಹಾಗೆ ನಿರ್ಧರಿಸಿದ್ದೆವು. ಜಪಾನಿನಲ್ಲಿ ಸುಮಾರು 6 ವರ್ಷವಿದ್ದು ಈಗ ಬೆಂಗಳೂರು ನಿವಾಸಿಯಾಗಿರುವ ಸ್ನೇಹಿತರಾದ ವಿ.ಕೃಷ್ಣ ಪ್ರಸಾದ ಅವರು, “ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವೈಶಿಷ್ಟ್ಯವೊಂದಿದೆ ಗೊತ್ತಾ?" ಎಂದು ಕೇಳಿದರು