ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಸಿನಿಮಾಸ್
Yuddhakaanda Movie: ಅಜಯ್ ರಾವ್ ನಟನೆಯ ʼಯುದ್ಧಕಾಂಡʼ ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ರವಿಚಂದ್ರನ್

ʼಯುದ್ಧಕಾಂಡʼ ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ರವಿಚಂದ್ರನ್

Yuddhakaanda Movie: ಶ್ರೀಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಲಾಂಛನದಲ್ಲಿ ಅಜಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ ʼಯುದ್ಧಕಾಂಡʼ ಚಿತ್ರದ ಟ್ರೇಲರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಬಿಡುಗಡೆ ಮಾಡಿದರು. ಪಾಂಚಜನ್ಯ ಮೊಳಗಿಸಿ ಚಾಲನೆ‌ ನೀಡಿದರು. ಈ ಕುರಿತ ವಿವರ ಇಲ್ಲಿದೆ.

Narendra Modi: ಮೋದಿ ಅದ್ದೂರಿ ಸ್ವಾಗತಕ್ಕೆ ಇಂಡಿಯನ್‌ ಟಚ್‌! NTR ಚಿತ್ರದ ಮ್ಯೂಸಿಕ್ ಬಳಸಿದ ಶ್ರೀಲಂಕಾ ಅಧ್ಯಕ್ಷ

ಶ್ರೀಲಂಕಾದಲ್ಲಿ ಮೋದಿ ಸ್ವಾಗತ ವಿಡಿಯೊಗೆ ದೇವರ ಚಿತ್ರದ ಮ್ಯೂಸಿಕ್

Devara Movie Song: ಶ್ರೀಲಂಕಾ ಅಧ್ಯಕ್ಷ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಈ ವಿಡಿಯೊಗೆ ಜ್ಯೂ. ಎನ್‌ಟಿಆರ್ ಅಭಿನಯದ ದೇವರ ಚಿತ್ರದ “ರೆಡ್ ಸೀ”ಎಂಬ ಹಿನ್ನೆಲೆ ಮ್ಯೂಸಿಕ್ ಬಳಸಿದ್ದಾರೆ. ಈ ವಿಡಿಯೊ ನೋಡಿದ ಎನ್‌ಟಿಆರ್ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

Actor Bank Janardhan: ʻಶ್‌ʼ ಸಿನಿಮಾ ನೋಡಿ ಅಣ್ಣಾವ್ರೇ ಬ್ಯಾಂಕ್‌ ಜನಾರ್ದನ್‌ ಅಭಿಮಾನಿ ಆಗಿದ್ರಂತೆ!

ಅಣ್ಣಾವ್ರೇ ಬ್ಯಾಂಕ್‌ ಜನಾರ್ದನ್‌ ಅಭಿಮಾನಿ ಆಗಿದ್ರಂತೆ!

Actor Bank Janardhan Passed away: 'ಓಂ' ಚಿತ್ರವನ್ನು ನಿರ್ಮಾಣ ಮಾಡುವ ಮುನ್ನ ಉಪೇಂದ್ರ ನಿರ್ದೇಶನದ ಸಿನಿಮಾ ನೋಡಬೇಕು ಎಂದು ಅಣ್ಣಾವ್ರ ಹೇಳಿದಾಗ 'ಶ್' ಸಿನಿಮಾ ತೋರಿಸಲಾಗಿತ್ತು. ಮೂರು ಬಾರಿ ಸಿನಿಮಾ ನೋಡಿ ಅಣ್ಣಾವ್ರ ಮೆಚ್ಚಿಕೊಂಡಿದ್ದರು. ಅದರಲ್ಲೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಬ್ಯಾಂಕ್‌ ಜನಾರ್ಧನ್ ಬೈಯ್ಯುವ ಸನ್ನಿವೇಶವನ್ನು ಡಾ. ರಾಜ್ ಬಹಳ ಎಂಜಾಯ್ ಮಾಡಿದ್ದರು. ಈ ವಿಚಾರವನ್ನು ಸಾಕಷ್ಟು ಸಂದರ್ಭಗಳಲ್ಲಿ ಬ್ಯಾಂಕ್ ಜನಾರ್ಧನ್ ಅವರಿಗೆ ಅಣ್ಣಾವ್ರು ಹೇಳಿದ್ದರು.

Krishna Ajay Rao: ಯುದ್ಧಕಾಂಡ ಸಿನಿಮಾಕ್ಕಾಗಿ ನಟ ಅಜಯ್‌ ರಾವ್‌ ಮಾಡಿ ಸಾಲ ಎಷ್ಟು ಗೊತ್ತಾ?

ಕೋಟಿ ಸಾಲ ಮಾಡಿದ ಬಗ್ಗೆ ನಟ ಅಜಯ್ ಹೇಳಿದ್ದೇನು?

Krishna Ajay Rao Interview: ಅಜಯ್ ನಟನೆಯ ಯುದ್ಧಕಾಂಡ ಚಿತ್ರದ ಟೀಸರ್‌ ಈಗಾಗಲೇ ರಿಲೀಸ್‌ ಆಗಿದ್ದು ಇವರ ನಟನೆ, ನಿರ್ಮಾಣದ ಬಹುನಿರೀಕ್ಷಿತ ‘ಯುದ್ಧಕಾಂಡ ಸಿನಿಮಾ ಏಪ್ರಿಲ್ 18ಕ್ಕೆ ಬಿಡುಗಡೆ ಯಾಗಲಿದೆ. ಈ ನಡುವೆ  ಯುದ್ದಕಾಂಡ ಚಿತ್ರಕ್ಕಾಗಿ ನಟ ಅಜಯ್  ಕೋಟಿ ಕೋಟಿ ಸಾಲ ಮಾಡಿ ತಮ್ಮ BWD ಕಾರನ್ನು ಮಾರಾಟ ಮಾಡಿರುವ ದೃಶ್ಯ ಸೋಷಿಯಲ್ ‌ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಇದೀಗ ನಟ ಅಜಯ್  ರಾವ್ ಅವರೇ  ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಹಲವು ಕುತೂಹಲಕರ ವಿಚಾರಗಳನ್ನು ಹೇಳಿಕೊಂಡಿದ್ದಾರೆ.

Kantara Movie: ಕಾಂತಾರ-1 ಬೆನ್ನಲ್ಲೇ ಚಾಪ್ಟರ್ 3 ಸೆಟ್ಟೇರುತ್ತಾ? ಒಟ್ಟೊಟ್ಟಿಗೆ ಎರಡು ಚಿತ್ರಗಳ ಶೂಟಿಂಗ್?

ಕಾಂತಾರ ಚಾಪ್ಟರ್-3 ಶೂಟಿಂಗ್ ಶುರು! ಈ ಸುದ್ದಿ ನಿಜವೇ?

Kantara Movie: ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿದ ಕಾಂತಾರ ಸಿನಿಮಾ ಥಿಯೇಟರ್​​ನಲ್ಲಿ ಸೂಪರ್ ಹಿಟ್ ಆಗಿ ಕೇವಲ ಕನ್ನಡಿಗರನ್ನು ಮಾತ್ರವಲ್ಲದೆ, ಪರಭಾಷಿಕರನ್ನೂಸೆಳೆದಿತ್ತು. ಇದೀಗ ರಿಷಬ್‌ ಶೆಟ್ಟಿ ನಿರ್ದೇಶಿಸಿ ನಾಯಕರಾಗಿ ನಟಿಸುತ್ತಿರುವ ಕಾಂತಾರ ಚಾಪ್ಟರ್‌ 1' ಪ್ರೀಕ್ವೆಲ್‌ ಬಗ್ಗೆ ಕುತೂಹಲ ಹೆಚ್ಚಿದೆ. ಈಗಾಗಲೇ ಚಾಪ್ಟರ್-1 ಚಿತ್ರದ  ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಇನ್ನೇನು ರಿಲೀಸ್ ತಯಾರಿ ಹಂತದಲ್ಲಿರುವಾಗಲೇ ಈ ಮಧ್ಯೆ ಕಾಂತಾರ ಪಾರ್ಟ್ 3 ಬಗ್ಗೆಯು ಹೊಸ ಅಪ್ಡೇಟ್ ಸಿಕ್ಕಿದೆ‌.

Green Movie: ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ "ಗ್ರೀನ್" ಚಿತ್ರ ಸದ್ಯದಲ್ಲೇ ತೆರೆಗೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ "ಗ್ರೀನ್" ಶೀಘ್ರವೇ ರಿಲೀಸ್‌

Green Movie:ಗ್ರೀನ್ ಒಂದು ಮನೋವೈಜ್ಞಾನಿಕ ಮನಸ್ಸನ್ನು ಬೆರಗುಗೊಳಿಸುವ ಥ್ರಿಲ್ಲರ್ ಚಿತ್ರವಾಗಿದ್ದು, ಇದು ವೀಕ್ಷಕರನ್ನು ಮಾನವ ಮನಸ್ಸಿನ ಆಳಕ್ಕೆ ಕರೆದೊಯ್ಯುತ್ತದೆ, ತನ್ನ ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೊರಡುವ ನಾಯಕನ ಕಥೆಯೇ ಗ್ರೀನ್. ರಾಜ್ ವಿಜಯ್ ಹಾಗೂ ಬಿ.ಎನ್ ಸ್ವಾಮಿ ನಿರ್ಮಾಣದ ಹಾಗೂ ರಾಜ್ ವಿಜಯ್ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ "ಗ್ರೀನ್" ಚಿತ್ರ ತೆರೆಗೆ ಬರಲು ಅಣಿಯಾಗಿದೆ.

45 Movie: ಬಹು ನಿರೀಕ್ಷಿತ ಮಲ್ಟಿಸ್ಟಾರರ್ ʼ45ʼ ಚಿತ್ರದ ಟೀಸರ್‌ಗೆ ಮೆಚ್ಚುಗೆಯ ಮಹಾಪೂರ; ಆ.15ಕ್ಕೆ ಸಿನಿಮಾ ರಿಲೀಸ್‌

ಮಲ್ಟಿಸ್ಟಾರರ್ ʼ45ʼ ಚಿತ್ರ ಆ.15ಕ್ಕೆ ರಿಲೀಸ್‌; ಟೀಸರ್‌ಗೆ ಭಾರಿ ಮೆಚ್ಚುಗೆ

45 Movie: ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಪ್ಯಾನ್ ಇಂಡಿಯಾ ʼ45ʼ ಚಿತ್ರದ ಟೀಸರ್‌ಗೆ ಕನ್ನಡಿಗರು ಮಾತ್ರವಲ್ಲದೆ ಎಲ್ಲಾ ಭಾಷೆಗಳ ಕಲಾಭಿಮಾನಿಗಳು ಫಿದಾ ಆಗಿದ್ದಾರೆ. ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಟೀಸರ್‌ನಲ್ಲೇ ಮೋಡಿ ಮಾಡಿರುವ ಈ ಚಿತ್ರ ಆಗಸ್ಟ್ 15 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.

Raj Kumar Death anniversary: ಇಂದು ಡಾ.ರಾಜ್‌ ಪುಣ್ಯತಿಥಿ; ಅಣ್ಣಾವ್ರ ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ

ಇಂದು ಡಾ.ರಾಜ್‌ ಕುಮಾರ್‌ 19ನೇ ಪುಣ್ಯತಿಥಿ

Raj Kumar Death anniversary:ನಟ ಡಾ.ರಾಜ್ ಕುಮಾರ್ ಅವರು 2006ರ ಏಪ್ರಿಲ್​​ 12ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಅಂದು ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಆದ್ರೆ ಅವರ ನೆನಪು ಪ್ರತೀ ಕನ್ನಡಿಗರೆದೆಯಲ್ಲಿ ಅಚ್ಚಳಿಯದೇ ಉಳಿದಿದೆ. ಇಂದಿಗೂ ಕನ್ನಡ ಚಿತ್ರರಂಗದ ಕೀರ್ತಿಯಾಗಿ ಅವರ ನಟಸಾರ್ವಭೌಮನ ಸ್ಮರಣೆಯಾಗುತ್ತಿದೆ. ನಟ ರಾಜ್ ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಕೆ ಮಾಡಿದ್ದಾರೆ.

Rashmika Mandanna: ಒಮನ್‌ ಟ್ರಿಪ್‌ನಲ್ಲಿರೋ ರಶ್ಮಿಕಾ ಮತ್ತಷ್ಟು ಫೋಟೋಗಳು ವೈರಲ್‌- ದೇವರಕೊಂಡ ಕ್ಲಿಕ್ಕಿಸಿದ ಫೋಟೋ ಎಂದ ಫ್ಯಾನ್ಸ್‌

ವಿಜಯ್‌ ದೇವರಕೊಂಡ ಕ್ಲಿಕ್ಕಿಸಿದ ಶೇರ್‌ ಮಾಡಿದ ರಶ್ಮಿಕಾ

Rashmika Mandanna: ಬೀಚ್‌, ಸನ್‌ಸೆಟ್‌, ನೇಚರ್‌ ಅನ್ನು ಅತಿ ಹೆಚ್ಚು ಇಷ್ಟ ಪಡುವ ರಶ್ಮಿಕಾ ಮಂದಣ್ಣ ಅವರ ಈಗ ವೈರಲಾಗುತ್ತಿರೋ ಈ ಫೋಟೋಗಳನ್ನು ನೋಡಿ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದ್ದಾರೆ. ಇನ್ನು ಈ ಫೋಟೋಗಳನ್ನು ವಿಜಯ್ ದೇವರಕೊಂಡ ಅವರೇ ಕ್ಲಿಕ್ ಮಾಡಿದ್ದಾರೆ ಎಂದು ಇವರಿಬ್ಬರ ಫ್ಯಾನ್ಸ್ ಊಹಿಸಿದ್ದಾರೆ. ಈ ಫೊಟೋದಲ್ಲಿ ರಶ್ಮಿಕಾ, ಎತ್ತರದ ಪ್ರದೇಶದಲ್ಲಿ ಕುಳಿತು ಒಮನ್‌ನ ಸನ್‌ಸೆಟ್‌ ಎಂಜಾಯ್‌ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

Kannappa Movie: ವಿಷ್ಣು ಮಂಚು ನಟನೆಯ ‘ಕಣ್ಣಪ್ಪʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

ವಿಷ್ಣು ಮಂಚು ನಟನೆಯ ‘ಕಣ್ಣಪ್ಪʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

Kannappa Movie: ವಿಷ್ಣು ಮಂಚು ನಟನೆಯ ‘ಕಣ್ಣಪ್ಪʼ ಚಿತ್ರವು ಜೂನ್‍ 27ರಂದು ಜಗತ್ತಿನಾದ್ಯಂತ ಪ್ಯಾನ್‍ ಇಂಡಿಯಾ ಚಿತ್ರವಾಗಿ ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.

Akaal Movie Controversy: ಸಿಖ್ಖರಿಗೆ ಅಪಮಾನ... ಅಕಾಲ್ ಚಿತ್ರತಂಡಕ್ಕೆ ಭಾರೀ ಸಂಕಷ್ಟ!

ಸಿಖ್ಖರಿಗೆ ಅಪಮಾನ... ಅಕಾಲ್ ಚಿತ್ರತಂಡಕ್ಕೆ ಭಾರೀ ಸಂಕಷ್ಟ!

ಅಕಾಲ್ ಸಿನಿಮಾದಲ್ಲಿ(Akaal Controversy) ಸಿಖ್ ಸಮುದಾಯದ ಬಗ್ಗೆ ಅಗೌರವ, ನಕಾರಾತ್ಮಕವಾಗಿ ತೋರಿಸಿದ್ದು ಈ ಬಗ್ಗೆ ಸೋಷಿಯಲ್ ಮೀಡಿ ಯಾದಲ್ಲಿ ವ್ಯಾಪಕ ಚರ್ಚೆ ಕೂಡ ಉಂಟು ಮಾಡಿದೆ. ಅಕಾಲ್ ಸಿನಿಮಾವು ಸಿಖ್ಖರ ಧಾರ್ಮಿಕ ನಂಬಿಕೆಗೆ ಧಕ್ಕೆ ತರುತ್ತಿದೆ ಎಂದು ಖಲಿಸ್ತಾನ್ ಮಿಷನ್ ಫ್ರೆಂಟ್ ನ ಮಾಜಿ ಅಧ್ಯಕ್ಷ ಬಾಬಾ ಬಕ್ಷಿಸ್ ಸಿಂಗ್ ಅವರು ಆರೋಪಿಸಿದ್ದಾರೆ.

Shanti Kranti: ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಶಾಂತಿ ಕ್ರಾಂತಿ' ಬಾಕ್ಸ್ ಆಫೀಸ್ ಅಲ್ಲಿ ಸೋತಿದ್ದೇಕೆ..?

'ಶಾಂತಿ ಕ್ರಾಂತಿ' ಕ್ರೇಜಿಸ್ಟಾರ್ ಜೀವನ ಬದಲಾಯಿಸಿದ್ದೇಗೆ..?

Shanti Kranti: ಸ್ಯಾಂಡಲ್‌ವುಡ್‌ನಲ್ಲಿ ಹಲವು ನೂತನ ವಿನೂತನ ಪ್ರಯೋಗಗಳನ್ನು ಮಾಡಿದವರಲ್ಲಿ 'ಕ್ರೇಜಿ ಸ್ಟಾರ್‌' ರವಿಚಂದ್ರನ್‌ ಮೊದಲಿಗರು. 'ಪ್ರೇಮಲೋಕ' ಸಿನಿಮಾ ಮಾಡಿ, 38 ವರ್ಷಗಳ ಹಿಂದೆಯೇ ಇತಿಹಾಸ ನಿರ್ಮಿಸಿದವರು ರವಿಚಂದ್ರನ್‌. ಬಳಿಕ ಅವರು ಮಾಡಿದ 'ಶಾಂತಿ ಕ್ರಾಂತಿ' ಚಿತ್ರದ್ದು ಮತ್ತೊಂದು ದಾಖಲೆ. ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಿ ಹಣವನ್ನು ನೀರಿನಂತ ಖರ್ಚು ಮಾಡಿದ್ದರು 'ಕ್ರೇಜಿ ಸ್ಟಾರ್‌'. ಆ ಸಿನಿಮಾ ಕುರಿತ ಒಂದು ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ

Meghana Raj:  ಚಿರು ಒಪ್ಪಿಗೆ ಬೇಕು...ಎರಡನೇ ಮದುವೆ ಬಗ್ಗೆ ಮೆಘಾನಾ ರಾಜ್‌ ಹೇಳಿದ್ದೇನು ಗೊತ್ತಾ?

ಎರಡನೇ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ಮೇಘನಾ!

ನಟಿ‌ ಮೇಘನಾ ರಾಜ್(Meghana Raj) ಎರಡನೇ ಮದುವೆ ಬಗ್ಗೆಯು ಹಲವು ಗಾಸಿಪ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದ್ದು ಮೇಘನಾ ರಾಜ್ ಈ ಪ್ರಶ್ನೆಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿ ಇಟ್ಟಿದ್ದಾರೆ. ಭವಿಷ್ಯದಲ್ಲಿ ಸಮಯ ಕೂಡಿಬಂದು ಮದುವೆ ಆಗೋದಾದ್ರೆ ಯಾರ ಒಪ್ಪಿಗೆಯನ್ನು ಮೇಘನಾ ನಿರೀಕ್ಷೆ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..

Varnavedam Movie: ʼವರ್ಣವೇದಂʼ ಚಿತ್ರದ ʼಓ ವೇದ ಓ ವೇದʼ ರೊಮ್ಯಾಂಟಿಕ್‌ ಹಾಡಿಗೆ ಧ್ವನಿಯಾದ ಸೋನು ನಿಗಂ

ʼವರ್ಣವೇದಂʼ ಚಿತ್ರದ ʼಓ ವೇದ ಓ ವೇದʼ ಹಾಡಿಗೆ ಧ್ವನಿಯಾದ ಸೋನು ನಿಗಂ

Varnavedam Movie: ಪ್ರಸಿದ್ಧ ಗಾಯಕ ಸೋನು ನಿಗಂ ಅವರು, ʼನಾನು ಮತ್ತು ಗುಂಡʼ ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ʼವರ್ಣವೇದಂʼ‌ ಚಿತ್ರಕ್ಕಾಗಿ ʼಓ ವೇದ ಓ ವೇದʼ ಎಂಬ ಸುಂದರ ರೊಮ್ಯಾಂಟಿಕ್ ಹಾಡು ಹಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Saipallavi: ಮದ್ವೆ ಆಗಿ, ಮಕ್ಕಳು ಇರೋ ನಟನ ಜತೆ ಸಾಯಿ ಪಲ್ಲವಿ ಡೇಟಿಂಗ್?

ಖ್ಯಾತ ನಟನೊಂದಿಗೆ ಸಾಯಿ ಪಲ್ಲವಿ ಡೇಟಿಂಗ್!?‌ ಅಷ್ಟಕ್ಕೂ ಯಾರು ಆತ?

Saipallavi: ಸೌತ್ ಇಂಡಿಯಾದ ಸ್ಟಾರ್ ಹಿರೋಯಿನ್ ಸಾಯಿ ಪಲ್ಲವಿ. ಇವರು ಯಾವಾಗಲೂ ವಿವಾದಗಳಿಂದ ದೂರ ಇರೋರು. ಹಾಗಿದ್ದರೂ ಸಾಯಿ ಪಲ್ಲವಿ ಬಗ್ಗೆ ಕಿಡಿಗೇಡಿಗಳು ಗಾಸಿಪ್ ಹಬ್ಬಿಸುತ್ತಾರೆ. ಈ ಅಂಥದ್ದೇ ರೂಮರ್ ಒಂದು ಸಾಯಿ ಪಲ್ಲವಿ ಬಗ್ಗೆ ಕೇಳಿ ಬಂದಿದೆ. ಅವರು ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಅನ್ನೋ ಸುದ್ದಿಯನ್ನು ಯಾರೋ ಹಬ್ಬಿಸಿಬಿಟ್ಟಿದ್ದಾರೆ.

Kesari 2 Movie: ಕೇಸರಿ 2 ಚಿತ್ರದ ನೈಜ ಕಥೆಯೇನು? ಇದರ ಹಿಂದಿನ ರಿಯಲ್ ಹೀರೋ ಯಾರು?

ಕೇಸರಿ ಚಾಪ್ಟರ್ 2 ಕಥೆ ಹಿಂದಿನ ರಿಯಲ್ ನಾಯಕ ಇವರೇ..!

ಕೇಸರಿ ಅಧ್ಯಾಯ 2 ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಟ್ರೇಲರ್ ಮೂಲಕವೇ ನಟ ಅಕ್ಷಯ್ ಕುಮಾರ್ ಅವರು ಅತ್ಯದ್ಭುತ ಅಭಿನಯದಿಂದ ವೀಕ್ಷಕರ ಮನ ಗೆಲ್ಲುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೂ ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗುವಂತಾಗಿದೆ. ಕೇಸರಿ 2 ಎನ್ನುವುದು ಒಂದು ಸಾಮಾನ್ಯ ಸಿನಿಮಾ ಕಥೆಯಲ್ಲ‌. ನೈಜ ಘಟನೆ ಆಧಾರಿತವಾಗಿದೆ. ಹಾಗಾದರೆ ಈ ಕಥೆ ಹಿಂದಿನ ಸ್ಫೂರ್ತಿ ಯಾರು? ಅಕ್ಷಯ್ ಕುಮಾರ್ ನಿರ್ವಹಿಸಿದ್ದ ಪಾತ್ರ ಯಾರದ್ದು? ಈ ಬಗ್ಗೆ ಕೆಲ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ.

Actor Ajay Rao: ಸಿನಿಮಾಕ್ಕಾಗಿ ನೆಚ್ಚಿನ BMW ಕಾರು ಮಾರಿದ ನಟ ಅಜಯ್‌ ರಾವ್‌.. ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಮಗಳು- ವಿಡಿಯೊ ಇದೆ

ಕಾರು ಮಾರಾಟ ಮಾಡಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಅಜಯ್ ಮಗಳು!

Actor Ajay Rao: ಯುದ್ಧಕಾಂಡ ಚಾಪ್ಟರ್-2 ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು‌ ಏಪ್ರಿಲ್ 18ರಂದು ರಾಜ್ಯಾ ದ್ಯಂತ ಬಿಡುಗಡೆಯಾಗಲಿದೆ. ಸದ್ಯ ಚಿತ್ರದ ಪ್ರಚಾರದಲ್ಲಿ‌ ಬ್ಯುಸಿಯಾಗಿರುವ ನಟ ಅಜಯ್ ರಾವ್ ಸಿನಿಮಾ ಸಕ್ಸಸ್ ಕಾಣಲು ಹಲವು ರೀತಿಯ ಪ್ರಯತ್ನದಲ್ಲಿ ಇದ್ದಾರೆ. ಈ ನಡುವೆ ಸಿನಿಮಾ ನಿರ್ಮಾಣಕ್ಕಾಗಿ ಅಜಯ್ ರಾವ್ ತಮ್ಮ ಬಿ ಎಮ್ ಡಬ್ಲೂ ಕಾರನ್ನು ಮಾರಾಟ ಮಾಡಿದ್ದು, ಮಗಳು ಚೆರಿಷ್ಮಾ ಕಾರು ಮಾರಾಟ ಮಾಡಲು ನಿರಾಕರಿಸಿದ ವಿಡಿಯೊವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

Shanmukha Govindraj: ಅಣ್ಣಾವ್ರ ಹೆಸರು ಹೇಳಿಕೊಂಡು ಸಿನಿಮಾಕ್ಕೆ ಬರಬೇಡಿ... ಷಣ್ಮುಖ ಗೋವಿಂದ ರಾಜ್‌ಗೆ ನೆಟ್ಟಿಗರ ಟೀಕೆ!

ಅಣ್ಣಾವ್ರ ಮೊಮ್ಮಗ ಷಣ್ಮುಖ ಗೋವಿಂದ್‌ರಾಜ್‌ಗೆ ಫುಲ್‌ ಟ್ರೋಲ್!

ರಾಜ್ ಕುಮಾರ್‌ ಮೊಮ್ಮಗ ಷಣ್ಮುಕ ಗೋವಿಂದ ರಾಜ್ (Shanmukha Govindraj)ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ನಿಂಬಿಯ ಬನದ ಮ್ಯಾಗ‌ ಚಿತ್ರದ ಮೂಲಕ‌ ಸಿನಿ ಕ್ಷೇತ್ರಕ್ಕೆ ಎಂಟ್ರಿ ನೀಡಿದ್ದಾರೆ‌. ಈಗಾಗಲೇ ಸಿನಿಮಾ ಎಪ್ರಿಲ್‌ 4ರಂದು ಬಿಡುಗಡೆಯಾಗಿದ್ದು‌ ಚಿತ್ರದ ಪ್ರಚಾರ ಕೆಲಸ ಜೋರಾಗಿಯೇ ನಡೆಯುತ್ತಿದೆ. ಒಂದೆಡೆ ದೊಡ್ಮನೆ ಅಭಿ ಮಾನಿಗಳು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ  ಷಣ್ಮುಖ ಗೋವಿಂದರಾಜ್‌ ಅವರನ್ನು ಟ್ರೋಲ್‌ ಕೂಡ ಮಾಡುತ್ತಿದ್ದಾರೆ.

Veera Chandrahasa Movie: ಆನೆಗುಡ್ಡೆ ಶ್ರೀವಿನಾಯಕನ ಸನ್ನಿಧಿಯಲ್ಲಿ 'ವೀರ ಚಂದ್ರಹಾಸ' ಟ್ರೈಲರ್‌ ರಿಲೀಸ್‌

ಶ್ರೀವಿನಾಯಕನ ಸನ್ನಿಧಿಯಲ್ಲಿ 'ವೀರ ಚಂದ್ರಹಾಸ' ಟ್ರೈಲರ್‌ ರಿಲೀಸ್‌

Veera Chandrahasa Movie: ರವಿ ಬಸ್ರೂರು ನಿರ್ದೇಶನದ ʼವೀರ ಚಂದ್ರಹಾಸʼ ಚಿತ್ರ ಇದೇ ತಿಂಗಳ 18 ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಯಕ್ಷಗಾನ ಕಲಾವಿದರನ್ನು ಗೌರವಿಸುವ ಸಮಾರಂಭ ಕುಂದಾಪುರದ ಆನೆಗುಡ್ಡೆ ಶ್ರೀವಿನಾಯಕನ ಸನ್ನಿಧಿಯಲ್ಲಿ ನಡೆಯಿತು. ಈ ಕುರಿತ ವಿವರ ಇಲ್ಲಿದೆ.

#Paaru Parvathy Movie: ಅಮೆಜಾನ್‌ ಪ್ರೈಮ್‌ ವಿಡಿಯೋ ಓಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ‘#ಪಾರು ಪಾರ್ವತಿʼ ಚಿತ್ರ

ಅಮೆಜಾನ್‌ ಪ್ರೈಮ್‌ನಲ್ಲಿ ‘#ಪಾರು ಪಾರ್ವತಿʼ ಚಿತ್ರ

#Paaru Parvathy Movie: ಬಿಗ್ ಬಾಸ್ ಮತ್ತು ನಾಗಿಣಿ ಸೀರಿಯಲ್‌ ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ʼ#ಪಾರು ಪಾರ್ವತಿʼ ಚಿತ್ರ ಚಿತ್ರಮಂದಿರಗಳ ಬಳಿಕ ಇದೀಗ ಓಟಿಟಿಗೆ (ಏಪ್ರಿಲ್‌ 4ರಿಂದ) ಆಗಮಿಸಿದೆ. ಜನವರಿ 31 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಈ ಸಿನಿಮಾ ಇದೀಗ ಅಮೆಜಾನ್‌ ಪ್ರೈಂ ವಿಡಿಯೋ ಓಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಈ ಕುರಿತ ವಿವರ ಇಲ್ಲಿದೆ.

Anushka Shetty: ಮಧೂರು ದೇಗುಲದಲ್ಲಿ ನಟಿ ಅನುಷ್ಕಾ ಶೆಟ್ಟಿಯಿಂದ ಮೂಡಪ್ಪ ಸೇವೆ

ಅನುಷ್ಕಾ ಶೆಟ್ಟಿಯಿಂದ 128 ತೆಂಗಿನಕಾಯಿಯ ಮೂಡಪ್ಪ ಸೇವೆ

ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ(Anushka Shetty) ಅವರು ಕೇರಳದ ಅತ್ಯಂತ ಪುರಾತನ ಕ್ಷೇತ್ರ ದಲ್ಲಿ ಒಂದಾದ ಮಧೂರು ಮದನಂತೇಶ್ವರ ಸಿದ್ಧಿ ವಿನಾಯಕ ದೇಗುಲದಲ್ಲಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮತ್ತು ಮೂಡಪ್ಪ ಸೇವೆಯನ್ನು ಮಾಡಿಸಿದ್ದಾರೆ. ಅವರು ಕಾರಣಾಂತರಗಳಿಂದ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲದಿದ್ದರೂ ಇವರ ಹೆಸರಿನಲ್ಲಿ 128 ತೆಂಗಿನಕಾಯಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮಾಡಲಾಗಿದೆ

Rishab Shetty: ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್‌ಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ-ರಿಷಭ್‌ ಶೆಟ್ಟಿಗೆ ಎಚ್ಚರಿಸಿದ ದೈವ

ಕಾಂತಾರ 1ಕ್ಕೆ ಸಾಲು ಸಾಲು ವಿಘ್ನ! ದೈವದ ಮೊರೆ ಹೋದ ರಿಷಭ್‌ ಶೆಟ್ಟಿ

Rishab Shetty:ಮಂಗಳೂರಿನಲ್ಲಿ ನಡುರಾತ್ರಿ ಪಂಜುರ್ಲಿ ನೇಮಕ್ಕೆ ಬಂದು ಬೇಡಿಕೊಂಡ ರಿಷಬ್ ಶೆಟ್ಟಿ, ರಾತ್ರಿ 11 ಗಂಟೆಯಿಂದ ನಸುಕಿನ 4 ಗಂಟೆ ವರೆಗೂ ದೈವದ ಉತ್ಸವದಲ್ಲಿ ಡಿವೈನ್ ಸ್ಟಾರ್ ಭಾಗಿಯಾಗಿದ್ದಾರೆ. ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ರಿಷಬ್ ಭಾಗಿಯಾಗಿದ್ದಾರೆ. ಉತ್ಸವದ ಕೊನೆಯಲ್ಲಿ ವಾರಾಹಿ ಪಂಜುರ್ಲಿ ದೈವದಲ್ಲಿ ಕಷ್ಟ ಹೇಳಿಕೊಂಡ ರಿಷಬ್ ಶೆಟ್ಟಿ ತಮ್ಮ ನೋವನ್ನು ತಿಳಿಸಿದ್ದಾರೆ ಎನ್ನಲಾಗಿದೆ.

Rashmika Mandanna: ಬರ್ತ್‌ಡೇ ಸಂಭ್ರಮದಲ್ಲಿ ʻಶ್ರೀವಲ್ಲಿʼ-ಒಮನ್‌ಗೆ ಹಾರಿದ ರಶ್ಮಿಕಾ; ಫೊಟೋಗಳು ವೈರಲ್‌

ಒಮನ್‌ನಲ್ಲಿ ರಶ್ಮಿಕಾ ಬರ್ತ್‌ಡೇ ಸೆಲೆಬ್ರೇಶನ್‌

Rashmika Mandanna birthday: ಅನಿಮಲ್, ಪುಷ್ಪ 2, ಛಾವಾ, ಸಿಕಂದರ್‌ ಹೀಗೆ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿ ಬಳಿಕ ರಿಲ್ಯಾಕ್ಸ್‌ ಮೂಡ್‌ನಲ್ಲಿರುವ ರಶ್ಮಿಕಾ ಬರ್ತ್‌ಡೇ ಎಂಜಾಯ್‌ ಮಾಡ್ತಿದ್ದಾರೆ. ಸದ್ಯ ರಶ್ಮಿಕಾ ಪೂಲ್‌ಸೈಡ್ ರೆಸ್ಟೋರೆಂಟ್‌ನಲ್ಲಿ ತಮ್ಮ ಫುಡ್‌ ಎಂಜಾಯ್‌ ಮಾಡುತ್ತಿರುವ ಫೊಟೋಗಳನ್ನು ಹಂಚಿಕೊಂಡಿದ್ದು, ಹೊಟ್ಟೆ ಬಿರಿಯುವಂತಹ ಟೇಸ್ಟಿ ಫುಡ್‌. ಟ್ರೈನರ್‌ ನೋಡಿದ್ರೆ ಕೋಪ ಮಾಡಿಕೊಳ್ಳಬಹುದು ಎಂದು ಕ್ಯಾಪ್ಶನ್‌ ಕೊಟ್ಟಿದ್ದಾರೆ.

Bollywood Movies: ಈ ತಿಂಗಳು ರಿಲೀಸ್ ಆಗ್ತಿರೋ ಥ್ರಿಲ್ಲಿಂಗ್ ಬಾಲಿವುಡ್ ಸಿನಿಮಾಗಳಿವು!

ಎಪ್ರಿಲ್ ತಿಂಗಳಿನಲ್ಲಿ ರಿಲೀಸ್‌ಗೆ ರೆಡಿಯಾದ ಸಿನಿಮಾಗಳಿವು!

Bollywood Movies: ಬಾಲಿವುಡ್ ಅಂಗಳದಲ್ಲಿ ಹಾರರ್, ಸಸ್ಪೆನ್ಸ್, ಆ್ಯಕ್ಷನ್ ಸಿನಿಮಾಗಳು ಗಲ್ಲ ಪಟ್ಟಿಗೆ ಧೂಳೆಬ್ಬಿಸಿ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿವೆ. ಕೆಲವೊಂದು ಸಿನಿ ಮಾಗಳು ಥಿಯೇಟರ್ ನಲ್ಲಿ ರಿಲೀಸ್ ಆದರೆ ಇನ್ನು ಕೆಲವೊಂದು ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಆದ ಒಟಿಟಿನಲ್ಲಿ ತೆರೆ ಕಾಣಲಿದೆ. ಈ ತಿಂಗಳಿನಂದು ಬಾಲಿವುಡ್ ಸ್ಟಾರ್ ನಟರಾದ ಅಕ್ಷಯ್ ಕುಮಾರ್, ಸಂಜಯ್ ದತ್‌, ಸೈಫ್ ಅಲಿ ಖಾನ್, ಇಮ್ರಾನ್ ಹಶ್ಮಿ ,ಸಂಜಯ್ ದತ್ ಸಿನಿಮಾಗಳು ರಿಲೀಸ್ ಆಗಲಿದ್ದು ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.