ಅಭಿವ್ಯಕ್ತಿ ಎಂ.ಜೆ.ಅಕ್ಬರ್, ಸಂಸದ, ಹಿರಿಯ ಪತ್ರಕರ್ತ ಮೃದು ಸ್ವಭಾವದ, ಸೂಕ್ಷ್ಮ ವಿವೇಚನೆಯ ಮೇಜರ್ ಜಸ್ವಂತ್ ಸಿಂಗ್ ಜಸೋಲ್ ಜೊತೆ ನಾನು ನಡೆಸಿದ ಕೊನೆಯ ಮಾತುಕತೆಯ ಒಂದು ವಿವರ ಬಹಳ ಸ್ಪಷ್ಟವಾಗಿ, ಯಾವ ಅನುಮಾನವೂ ಇಲ್ಲದೆ ನೆನಪಾಗುತ್ತಿದೆ. ಕಾಕತಾಳೀಯ ವೆಂಬಂತೆ ಅವರು ಕೋಮಾ ಕ್ಕೆ ಜಾರುವ ಮುನ್ನಾದಿನವಷ್ಟೇ ನಡೆದ ಮಾತುಕತೆಯದು. ಅದರಲ್ಲಿ ರಾಜಕೀಯದ ಲವಲೇಶವೂ ಇರಲಿಲ್ಲ. ನಾವು ಮಾತನಾಡಿದ್ದು ಪುಸ್ತಕಗಳ ಬಗ್ಗೆೆ. ದೊಡ್ಡ ದೊಡ್ಡ ಪುಸ್ತಕಗಳಿಂದ ತುಂಬಿದ ತಮ್ಮ ಆಫೀಸಿನಲ್ಲಿ ಇಲ್ಲದಿದ್ದಾಗಲೂ ಬಹುಶಃ ಅವರು ಪುಸ್ತಕಗಳ ನಡುವೆಯೇ ಇರುತ್ತಿದ್ದರೆಂದು […]