#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ
Profile

Ranjith H Ashwath

columnist

info74@vishwavani.news

ರಂಜಿತ್‌ ಎಚ್‌. ಅಶ್ವತ್ಥ ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನ ರಂಜಿತ್‌ ಎಚ್‌. ಅಶ್ವತ್ಥ ಅವರಿಗೆ ಪತ್ರಿಕೋದ್ಯಮದಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅನುಭವವಿದೆ. ವಿಶ್ವವಾಣಿಯ "ಎಳೆನಿಂಬೆಕಾಯಿ" ತಂಡದಿಂದ ವರದಿಗಾರಿಕೆ ಆರಂಭಿಸಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ರಾಜಕೀಯ ಹಾಗೂ ಸಚಿವಾಲಯದ ವರದಿಗಾರಿಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಶಿಕ್ಷಣ, ರಕ್ಷಣಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವರದಿಗಾರಿಕೆಯನ್ನು ನಿರ್ವಹಿಸಿದ್ದರು. 2019ರಿಂದ ವಿಶ್ವವಾಣಿಯಲ್ಲಿ "ಅಶ್ವತ್ಥಕಟ್ಟೆ"ಯ ಮೂಲಕ ರಾಜಕೀಯದ ಒಳಸುಳಿಗೆ ಸಂಬಂಧಿಸಿದಂತೆ ಪ್ರತಿಮಂಗಳವಾರ ಅಂಕಣ ಬರೆಯುತ್ತಿದ್ದಾರೆ. ವಿಶ್ವವಾಣಿಗೂ ಮೊದಲು ಪ್ರಜಾ ಟಿವಿ, ಸಂಯುಕ್ತ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಪ್ರಸ್ತುತ ವಿಶ್ವವಾಣಿ ಮುಖ್ಯವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Articles
Radar: ರಹಸ್ಯ ವಿಮಾನಗಳ ಪತ್ತೆಗೂ ಸ್ವದೇಶಿ ರಾಡಾರ್‌ !

ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅತ್ಯಾಧುನಿಕ ರಾಡಾರ್ ನಿರ್ಮಾಣ

ಹಲವು ಸವಾಲುಗಳನ್ನು ಎದುರಿಸುವ ಹಾಗೂ ಅತ್ಯಾಧುನಿಕ ಯುದ್ಧವಿಮಾನಗಳಾದ ಎಫ್ 35, 117 ಹಾಗೂ ಬಿ2 ಬಾಂಬರ್‌ಗಳನ್ನು ಗುರುತಿಸಲು ಸಾಧ್ಯವಿರುವಂತಹ ತಂತ್ರಜ್ಞಾನವನ್ನು ಅಳವಡಿಸ ಲಾಗಿದೆ. ಅಧಿಕಾರಿಗಳ ಪ್ರಕಾರ ಈ ರಾಡಾರ್ ಇಂದಿನ ತಲೆಮಾರಿನ ಡಿಜಿಟಲ್ ಶ್ರೇಣಿ ರಾಡಾರ್ ಆಗಿದೆ

Ranjith H Ashwath Column: ದಶಕದ ಬಳಿಕವೂ ಪಾಠ ಕಲಿಯದ ಕೈ ಪಡೆ

ದಶಕದ ಬಳಿಕವೂ ಪಾಠ ಕಲಿಯದ ಕೈ ಪಡೆ

ಚುನಾವಣೋತ್ತರ ಸಮೀಕ್ಷೆಯಲ್ಲಿ, ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ ‘ನೆಕ್ ಟು ನೆಕ್’ ಫೈಟ್ ನೀಡಲಿವೆ ಎಂದೇ ಹೇಳಲಾಗಿದ್ದರೂ, ಅಂತಿಮವಾಗಿ ಬಿಜೆಪಿ ಬರೋಬ್ಬರಿ 27 ವರ್ಷಗಳ ಬಳಿಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

Ranjith H Ashwath Column: ಬಿಜೆಪಿಗರ ದಿಲ್ಲಿ ದಂಡಯಾತ್ರೆಯ ಫಲವೇನು ?

Ranjith H Ashwath Column: ಬಿಜೆಪಿಗರ ದಿಲ್ಲಿ ದಂಡಯಾತ್ರೆಯ ಫಲವೇನು ?

ದೆಹಲಿಯ ಚುನಾವಣೆಯ ಪ್ರಮಾಣಕ್ಕಿಂತ ತುಸು ಹೆಚ್ಚೇ ಎನ್ನುವಷ್ಟು ‘ಕಾವು’ ಕರ್ನಾಟಕದ ರಾಜ ಕೀಯ ಪಡೆದುಕೊಳ್ಳುತ್ತಿದೆ. ಅದರಲ್ಲಿಯೂ ಪ್ರತಿಪಕ್ಷ ಬಿಜೆಪಿಯಲ್ಲಿನ ಗಲಾಟೆ ದೆಹಲಿ ಯಲ್ಲಿಯೂ ಪ್ರತಿ ಧ್ವನಿಸುತ್ತಿದೆ. ಸಾಮಾನ್ಯವಾಗಿ ಆಡಳಿತ ಪಕ್ಷಗಳಲ್ಲಿ ಈ ರೀತಿಯ ‘ಬಣ’ ಬಡಿದಾಟ ನೋಡುತ್ತೇವೆ. ಆದರೆ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಬಣ ಬಡಿದಾಟಕ್ಕಿಂತ ಹೆಚ್ಚಿನ ಬಣ ರಾಜಕೀಯ ಬಿಜೆಪಿ ಯಲ್ಲಿ ಕಾಣಿಸಿಕೊಂಡಿದೆ

Ranjith H Ashwath Column: ಪ್ರತಿಷ್ಠೆಯಿಂದಾಗಿ ಬಡವಾಗುತ್ತಿರುವ ಪಕ್ಷ ಸಂಘಟನೆ

Ranjith H Ashwath Column: ಪ್ರತಿಷ್ಠೆಯಿಂದಾಗಿ ಬಡವಾಗುತ್ತಿರುವ ಪಕ್ಷ ಸಂಘಟನೆ

ಕೆಲವರು ‘ಒದ್ದು’ ಪಡೆದರೆ, ಇನ್ನು ಕೆಲವರು ‘ಒದೆಸುವ’ ಮೂಲಕ ತಮ್ಮ ಸ್ಥಾನವನ್ನು ಖಾತ್ರಿ ಮಾಡಿ ಕೊಳ್ಳುತ್ತಾರೆ. ಈ ಒದೆಯುವ, ಒದೆಸಿಕೊಳ್ಳುವ ಪ್ರಕ್ರಿಯೆ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಸಹಜ. ಆದರೆ ಈ ಪ್ರಕ್ರಿಯೆಯ ಸಮಯದಲ್ಲಿ ಪಕ್ಷ ಹಾಗೂ ಸಂಘಟನೆಯ ಮೇಲೆ ಯಾವ ರೀತಿಯ ಪರಿಣಾಮ ವಾಗುತ್ತದೆ ಎನ್ನುವುದರ ಮೇಲೆ ಆಯಾ ನಾಯಕರ ಜಾಣ್ಮೆ, ತಂತ್ರಗಾರಿಕೆಯ ಕೌಶಲ ನಿರ್ಧಾರವಾಗು ತ್ತದೆ

Ranjith H Ashwath Column: ದರ ಏರಿಕೆಯೆಂಬ ಎರಡು ಅಲಗಿನ ಕತ್ತಿ

Ranjith H Ashwath Column: ದರ ಏರಿಕೆಯೆಂಬ ಎರಡು ಅಲಗಿನ ಕತ್ತಿ

ಸದ್ಯ ಕರ್ನಾಟಕದಲ್ಲಿ ದರ ಏರಿಕೆಯ ಬಿಸಿ ತಟ್ಟಿರುವುದು ಸ್ಪಷ್ಟ. ವರಮಾನ ಹೆಚ್ಚಿಸಿಕೊಳ್ಳುವುದಕ್ಕಾಗಿ ರಾಜ್ಯ ಸರಕಾರ ವಿವಿಧ ತೆರಿಗೆ, ಮದ್ಯದ ಮೇಲಿನ ತೆರಿಗೆ ಸೇರಿದಂತೆ ಲಭ್ಯ ವಿರುವ ತೆರಿಗೆಗಳನ್ನು ಹೆಚ್ಚಿಸಿ ದೆ. ಇದರೊಂದಿಗೆ ಹಾಲಿನ ದರ ಏರಿಕೆ ಮಾಡಿದ್ದ ರಾಜ್ಯ

Ranjith H Ashwath Column: ಪರೀಕ್ಷೆ ನಡೆಸುವ ಆಯೋಗದ ಮೌಲ್ಯ ಹೆಚ್ಚಲಿ !

Ranjith H Ashwath Column: ಪರೀಕ್ಷೆ ನಡೆಸುವ ಆಯೋಗದ ಮೌಲ್ಯ ಹೆಚ್ಚಲಿ !

ಪ್ರತಿವರ್ಷ ಖಾಲಿಯಾಗುವ ಸರಕಾರಿ ಹುದ್ದೆಗಳ ಸಂಖ್ಯೆ ಸಾವಿರದ ಲೆಕ್ಕದಲ್ಲಿದ್ದರೆ, ಉದ್ಯೋಗ ಅರಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರ ಸಂಖ್ಯೆ ಲಕ್ಷದಲ್ಲಿರುತ್ತದೆ. ಅನೇಕ ಯುವಕರು

Ranjith H Ashwath Column: ಪಾಠ ಮಾಡೋಕೆ ಶಿಕ್ಷಕರಿಗೆ ಟೈಂ ಕೊಡಿ !

Ranjith H Ashwath Column: ಪಾಠ ಮಾಡೋಕೆ ಶಿಕ್ಷಕರಿಗೆ ಟೈಂ ಕೊಡಿ !

Ranjith H Ashwath Column: ಪಾಠ ಮಾಡೋಕೆ ಶಿಕ್ಷಕರಿಗೆ ಟೈಂ ಕೊಡಿ !

Ranjith H Ashwath Column: ಯಾರಿಗೂ ಬೇಡವಾದವೇ ಸ್ಥಳೀಯ ಸಂಸ್ಥೆಗಳು ?

Ranjith H Ashwath Column: ಯಾರಿಗೂ ಬೇಡವಾದವೇ ಸ್ಥಳೀಯ ಸಂಸ್ಥೆಗಳು ?

ಅವು ಹೀಗೆ ರಚನೆಯಾದ 3.-4 ದಶಕ ಕಳೆಯುವಷ್ಟರಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ರಾಜಕೀಯ ಪಕ್ಷಗಳೇ ನಿರಾಸಕ್ತಿ ತೋರುತ್ತಿವೆಯೇ ಎಂಬ ಅನುಮಾನ ಕಾಡತೊಡಗಿದೆ

Ranjith H Ashwath Column: ಸಂಪ್ರದಾಯ ವಾಗದಿರಲಿ ಬೆಳಗಾವಿ ಅಧಿವೇಶನ

Ranjith H Ashwath Column: ಸಂಪ್ರದಾಯ ವಾಗದಿರಲಿ ಬೆಳಗಾವಿ ಅಧಿವೇಶನ

Ranjith H Ashwath Column: ಸಂಪ್ರದಾಯ ವಾಗದಿರಲಿ ಬೆಳಗಾವಿ ಅಧಿವೇಶನ

Ranjith H Ashwath Column: ಪ್ರತಿಪಕ್ಷದೊಳಗಿನ ಒಳಬೇಗುದಿಗೆ ಕೊನೆಯೆಂದು ?

Ranjith H Ashwath Column: ಪ್ರತಿಪಕ್ಷದೊಳಗಿನ ಒಳಬೇಗುದಿಗೆ ಕೊನೆಯೆಂದು ?

ವಿರೋಧಪಕ್ಷಗಳಿಂದ ಎದುರಾಗುವ ಅಡೆತಡೆ ಯನ್ನು ಎದುರಿಸಿ ಮುನ್ನಡೆಯುವುದು ಒಂದು ಭಾಗ. ಆದರೆ ಪಕ್ಷದೊಳಗಿನ ವಿರೋಧಿ ಗಳನ್ನು ಮೀರಿ ನಿಲ್ಲುವುದು ಸವಾಲಿನ ಕೆಲಸ. ಈ ಸವಾಲಿನ ಕೆ