ಕಾಲ್ತುಳಿತ ವಿಚಾರಣೆ ಜೂನ್ 12ಕ್ಕೆ, ವರದಿ ನೀಡಲು ಸರಕಾರಕ್ಕೆ ನಿರ್ದೇಶನ
ಕಾಲ್ತುಳಿತದ (bengaluru stampede) ತನಿಖೆಯ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಒದಗಿಸುವಂತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ನಿರ್ದೇಶನ ನೀಡಿದೆ. ಜೊತೆಗೆ ಸ್ವಯಂಪ್ರೇರಿತ ಅರ್ಜಿ ವಿಚಾರಣೆಯನ್ನು ಜೂನ್ 12ರ ಗುರುವಾರಕ್ಕೆ ಮುಂದೂಡಿದೆ.