Wednesday, 8th May 2024

ವಿಷ್ಣುವರ್ಧನ್‌ ತಪ್ಪು ಮಾಡದೇ ಇದ್ದರೂ, ಹುಡುಕಿ ಬರೆಯುವ ಪತ್ರಕರ್ತರಿದ್ದರು !

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 174 ಆಪ್ತ ಗೆಳೆಯ, ಹಿರಿಯ ಸಿನಿಮಾ ಪತ್ರಕರ್ತ ಮೈಸೂರಿನ ಕೆ.ಜೆ.ಕುಮಾರ್ ನೆನಪುಗಳು ಬೆಂಗಳೂರು: ವಿಷ್ಣುವರ್ಧನ್‌ಗೆ ಯಶಸ್ಸು ಇದ್ದರೂ ವಿವಾದಗಳು ಸುತ್ತಿಕೊಂಡಿದ್ದವು. ಗಂಧದಗುಡಿ ವಿವಾದದಿಂದ ವಿಷ್ಣು ನಿರಾಳರಾಗಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಮೈಸೂರಿನಲ್ಲಿದ್ದಾಗ ಹೋಟೆಲ್‌ಗಳಿಗೆ ಕಲ್ಲುಗಳು ಬಿದ್ದವು, ಮೈಸೂರಿನಿಂದ ಹೊರಟರೆ ೩ ಕಾರು ಚೇಂಜ್ ಮಾಡುತ್ತಿದ್ದರು. ಆಗ ಬೆಂಬಲಕ್ಕೆ ನಿಂತಿದ್ದೇ ಅಂಬರೀಶ್. ಬಹಿರಂಗ ಸಭೆಗಳಲ್ಲಿ ಅಂಬರೀಶ್ ಇಲ್ಲದೇ ವಿಷ್ಣು ಕಾಲಿಡುತ್ತಿರಲಿಲ್ಲ ಎಂದು ವಿಷ್ಣುವರ್ಧನ್ ಅವಕ ಆಪ್ತ ಗೆಳೆಯ, ಹಿರಿಯ ಸಿನಿಮಾ ಪತ್ರಕರ್ತ ಮೈಸೂರಿನ […]

ಮುಂದೆ ಓದಿ

error: Content is protected !!