Friday, 25th October 2024

IAS Transfer: ಏಳು ಐಎಎಸ್‌ ಅಧಿಕಾರಿಗಳ ವರ್ಗಾವಣೆ

7th Pay Commission

ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರದಲ್ಲಿ ಮೇಜರ್‌ ಬದಲಾವಣೆ ಮಾಡಿದೆ. 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ (IAS transfer) ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳ ಪಟ್ಟಿ:

ಮನೋಜ್ ಜೈನ್ -ಸಿಇಒ, ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಹುದ್ದೆಯ ಹೆಚ್ಚುವರಿ ಹೊಣೆ

ರಮಣ್ ದೀಪ್ ಚೌಧರಿ -ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು

ಸುಷ್ಮಾ ಗೋಡಬೊಲೆ- ಕಾರ್ಯದರ್ಶಿ, ಕರ್ನಾಟಕ ಮಾಹಿತಿ ಆಯೋಗ, ಬೆಂಗಳೂರು

ನಿತೇಶ್ ಪಾಟೀಲ್ -ಆಯುಕ್ತ, ಕರ್ನಾಟಕ ರಾಜ್ಯ ವಿಕೋಪ ನಿರ್ವಹಣೆ ಪ್ರಾಧಿಕಾರ, ಬೆಂಗಳೂರು

ಬಸವರಾಜೇಂದ್ರ ಹೆಚ್. -ಚೇರ್ಮನ್, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ, ಬೆಂಗಳೂರು

ಲೋಖಂಡೆ ಸ್ನೇಹಲ್ ಸುಧಾಕರ್- ಜಂಟಿ ಪರೀಕ್ಷಾ ನಿಯಂತ್ರಕ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು

ಬಸವರಾಜು ಎ.ಬಿ. -ಉಪ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ

ರಂಗಪ್ಪ ಎಸ್. -ಹೆಚ್ಚುವರಿ ನಿರ್ದೇಶಕ, ವಿತ್ತೀಯ ನೀತಿ ಸಂಸ್ಥೆ, ಬೆಂಗಳೂರು

ಇದನ್ನೂ ಓದಿ: Viral News: ಸ್ವರ್ಗ ನೋಡಿ ಬಂದೆ; ಒಮ್ಮೆ ಸತ್ತು ಮತ್ತೆ ಜೀವ ಪಡೆದ ಮಹಿಳೆಯ ಮಾತು ಸತ್ಯವೇ?