Monday, 16th September 2024

ಇನ್ನೆಷ್ಟು ತಲೆ ಉರುಳಬೇಕು ರಾಮಾ ?

ಶಿಶಿರ ಕಾಲ ಶಿಶಿರ್‌ ಹೆಗಡೆ shishirh@gmail.com ಈಗ ವ್ಯವಸ್ಥೆಯ ಮುಂದಿರುವುದು ಒಂದೇ: ಇನ್ನೊಂದು ಸಾವು ವ್ಯರ್ಥವಾಗಿಸಬಾರದು. ವ್ಯಕ್ತಿಯ ಸಾವಿಗಿಂತ ಆತನ ಸಾವಿನ ಸಾವೇ ದೊಡ್ಡ ದುರಂತ. ಇದಕ್ಕೆ ಕಾರಣವಾದ ವ್ಯಕ್ತಿಗಳಾಚೆಯ ವ್ಯವಸ್ಥೆ ಬುಡ ಸಮೇತ ಕೀಳಬೇಕು ಮತ್ತು ಅದು ಇನ್ನೆಂದೂ ಚಿಗುರದಂತೆ ನೋಡಿಕೊಳ್ಳಬೇಕು. ಆಸಾವಿಗೆ ನಾಲ್ಕು ದಿನವಾಯಿತು. ಎಂಟೂವರೆ ಸಾವಿರ ಮೈಲಿ ದೂರದ ಬದುಕಿನ ಎಲ್ಲ ದೈನಂದಿನ ಕೆಲಸದ ನಡುವೆಯೂ ಕ್ಷಣಕ್ಕೊಮ್ಮೆ ಒತ್ತರಿಸಿ ಬಂದು ಕಾಡುತ್ತಿದೆ ಆ ಸಾವು, ಆ ಮುಖ. ಆತನೇನು ಸಂಬಂಧಿಯೂ ಅಲ್ಲ, ಸ್ನೇಹಿತನೂ […]

ಮುಂದೆ ಓದಿ

ಸಾಧನೆ ಪ್ರನಾಳ ಶಿಶುವಲ್ಲ ಸಾಧಕ ಒತ್ತಾಯಕ್ಕೆ ಹುಟ್ಟುವುದಿಲ್ಲ

ಶಿಶಿರ ಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ದಿನಕ್ಕೆ ಹತ್ತಾರು ಮಂದಿ ಸಾಧಕರ ಬಗ್ಗೆ, ಅವರ ಸಾಧನೆಯ ಬಗ್ಗೆ ಒಂದಿಲ್ಲೊಂದು ಮೂಲದಿಂದ ಕೇಳುತ್ತೇವೆ. ಇನ್ನು ಕೆಲವು ಈಗಾಗಲೇ ಗೊತ್ತಿರುವ...

ಮುಂದೆ ಓದಿ

ಕರೋನಾ ಮತ್ತು ಗ್ರಾಹಕ ಮನಸ್ಥಿತಿ

ಶಿಶಿರ್ ಹೆಗಡೆ ನ್ಯೂಜರ್ಸಿ ಈ ಕರೋನಾ ಸಮಯದಲ್ಲಿ ಒಂದೊಂದು ದೇಶದ ನಗರಗಳಲ್ಲಿ ಪ್ರತ್ಯೇಕ ಕಾರಣದಿಂದ ಬೇರೆ ಬೇರೆ ವಸ್ತುಗಳು ಖಾಲಿಯಾದವು. ಕೆಲವು ವಸ್ತುಗಳು ಅಲ್ಲಿನ ಜನರ ಅಗತ್ಯತೆಗೆ...

ಮುಂದೆ ಓದಿ