Friday, 20th September 2024

ಕೊರೋನಾ ಗೆದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ

ಚನ್ನೈ: ಕರೋನ ಸೊಂಕಿನಿಂದ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಗುಣಮುಖರಾಗಿದ್ದು, ಅವರ ಪುತ್ರ ಚರಣ್ ಅವರು ಖಚಿತಪಡಿಸಿದ್ದಾರೆ.

ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರೆದಿದೆ ಅಂತ ಹೇಳಿದ್ದು, ತಂದೆಯವರ ಆರೋಗ್ಯ ಸುಧಾರಿಸಿಕೊಳ್ಳುವುದಕ್ಕೆ ಇನ್ನೂ ಸಮಯಬೇಕಾಗಿದ್ದು, ನಿಮ್ಮೆಲ್ಲರ ಹಾರೈಕೆಯಿಂದ ನನ್ನ ತಂದೆ ಕರೋನವನ್ನು ಗೆದಿದ್ದಾರೆ ಅಂತ ಚರಣ್‌ ಹೇಳಿದ್ದಾರೆ.