Sunday, 6th October 2024

23 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತಾತ್ಮಕ ವಿಭಾಗದಲ್ಲಿ ಮೇಜರ್ ಸರ್ಜರಿ ಮಾಡಿದೆ. ಐವರು ಜಿಲ್ಲಾಧಿಕಾರಿಗಳು ಸೇರಿ ಒಟ್ಟು 23 ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

ಹಾವೇರಿ, ಗದಗ, ದಾವಣಗೆರೆ, ಮೈಸೂರು, ರಾಯಚೂರು, ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಿಗೆ ಹೊಸ ಡಿಸಿ ನೇಮಿಸಲಾಗಿದೆ.

ವರ್ಗಾವಣೆ ವಿವರ

ಹೆಸರು-ಎಲ್ಲಿಂದ- ಎಲ್ಲಿಗೆ

ಡಾ. ರಾಜೇಂದ್ರ ಕೆ.ವಿ – ಮೈಸೂರು ಜಿಲ್ಲಾಧಿಕಾರಿ – ಪ್ರವಾಸೋದ್ಯಮ ಇಲಾಖೆ ನಿರ್ದೇಶಕ

ಡಾ.ರಾಮ್‌ ಪ್ರಸಾದ್‌ ಮನೋಹರ್‌- ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ

ನಿತೇಶ್‌ ಪಾಟೀಲ್‌- ಬೆಳಗಾವಿ ಜಿಲ್ಲಾಧಿಕಾರಿ – ಎಂಎಸ್‌ಎಂಇ ನಿರ್ದೇಶಕ

ಡಾ. ಅರುಂಧತಿ ಚಂದ್ರಶೇಖರ್‌ – ಖಜಾನೆ ಕಮಿಷನರ್‌ – ಪಂಚಾಯತ್‌ರಾಜ್‌ ಕಮಿಷನರ್‌

ಚಂದ್ರಶೇಖರ ನಾಯಕ ಎಲ್.‌- ರಾಯಚೂರು ಜಿಲ್ಲಾಧಿಕಾರಿ – ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ

ವಿಜಯಮಹಾಂತೇಶ್‌ ಬಿ.ದಾನಮ್ಮನವರ್ – ಎಂಎಸ್‌ಎಂಇ ನಿರ್ದೇಶಕ – ಹಾವೇರಿ ಜಿಲ್ಲಾಧಿಕಾರಿ

ಗೋವಿಂದ ರೆಡ್ಡಿ – ಬೀದರ್‌ ಜಿಲ್ಲಾಧಿಕಾರಿ – ಗದಗ ಜಿಲ್ಲಾಧಿಕಾರಿ

ಲೋಖಂಡೆ ಸ್ನೇಹಲ್‌ ಸುಧಾಕರ್‌- ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಸಿಇಒ – ಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ

ಶ್ರೀರೂಪಾ – ಕೆಎಸ್‌ಎಸ್‌ಆರ್‌ಡಿ ನಿರ್ದೇಶಕಿ – ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತೆ

ಜಿಟ್ಟೆ ಮಾಧವ ವಿಠಲ ರಾವ್- ಕಲಬುರಗಿ ಸಿಟಿ ಕಾರ್ಪೊರೇಶನ್‌ ಡಿಸಿ- ಬಾಗಲಕೋಟೆ ಪುನರ್ವಸತಿ ಕೇಂದ್ರದ ಜನರಲ್‌ ಮ್ಯಾನೇಜರ್‌

ಹೇಮಂತ್‌ ಎನ್.‌- ಬಳ್ಳಾರಿ ಹಿರಿಯ ಸಹಾಯಕ ಆಯುಕ್ತ – ಶಿವಮೊಗ್ಗ ಜಿ.ಪಂ ಸಿಇಒ

ರಘುನಂದನ್‌ ಮೂರ್ತಿ- ಹಾವೇರಿ ಜಿಲ್ಲಾಧಿಕಾರಿ – ಖಜಾನೆ ಆಯುಕ್ತ ಬೆಂಗಳೂರು

ಡಾ. ಗಂಗಾಧರಸ್ವಾಮಿ – ಕೃಷಿ ಮಾರ್ಕೆಟಿಂಗ್‌ ನಿರ್ದೇಶಕ – ದಾವಣಗೆರೆ ಜಿಲ್ಲಾಧಿಕಾರಿ

ಲಕ್ಷ್ಮೀಕಾಂತ ರೆಡ್ಡಿ – ಕೆಯುಐಡಿಎಫ್‌ಸಿ ನಿರ್ವಹಣಾ ನಿರ್ದೇಶಕ- ಮೈಸೂರು ಜಿಲ್ಲಾಧಿಕಾರಿ

ನಿತೀಶ್‌ ಕೆ. – ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ – ರಾಯಚೂರು ಜಿಲ್ಲಾಧಿಕಾರಿ

ಮೊಹಮ್ಮದ್‌ ರೋಶನ್‌ -ಹೆಸ್ಕಾಂ ನಿರ್ವಹಣಾ ನಿರ್ದೇಶಕ- ಬೆಳಗಾವಿ ಜಿಲ್ಲಾಧಿಕಾರಿ

ಶಿಲ್ಪಾ ಶರ್ಮಾ – ಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ – ಬೀದರ್‌ ಜಿಲ್ಲಾಧಿಕಾರಿ

ದಿಲೇಶ್‌ ಸಸಿ- ಎಡಿಸಿಎಸ್‌ ನಿರ್ದೇಶಕ -ಇ- ಆಡಳಿತ ಕೇಂದ್ರ ಸಿಇಒ ಬೆಂಗಳೂರು

ನೊಂಗ್ಲಜ್‌ ಮೊಹಮದ್‌ ಅಲಿ ಅಕ್ರಂ ಶಾ- ಹಿರಿಯ ಸಹಾಯಕ ಆಯುಕ್ತ- ಹೊಸಪೇಟೆ ವಿಜಯನಗರ ಜಿ.ಪಂ ಸಿಇಒ

ಶರತ್ ಬಿ- ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಡಿ- ಕೆಯುಇಡಿಎಫ್ ಸಿ ಎಂಡಿ

ಡಾ.ಸೆಲ್ವಮಣಿ ಆರ್- ಬಿಬಿಎಂಪಿ ವಿಶೇಷ ಅಧಿಕಾರಿ (ಚುನಾವಣೆ)- ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಡಿ

ಪೋಸ್ಟಿಂಗ್ ಇರದ ಜ್ಯೋತಿ ಕೆ ಅವರು ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕಿಯಾಗಿ ನೇಮಕ

ಪೋಸ್ಟಿಂಗ್ ಇರದ ಶ್ರೀಧರ ಸಿ.ಎನ್‌ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸೋಶಿಯಲ್‌ ಆಡಿಟ್‌ ನಿರ್ದೇಶಕರಾಗಿ ನೇಮಕ