Sunday, 22nd September 2024

ವಿದೇಶಗಳಿಗೆ ಹೋಗುವ ಸಚಿವರಿಗೆ ಮೇಲ್ಪಂಕ್ತಿ ಹಾಕಿಕೊಟ್ಟ ನಾಗೇಶ್

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ರಾಜಕಾರಣಿಗಳು, ಸಚಿವರು ವಿದೇಶ ಪ್ರವಾಸಕ್ಕೆ ಮೋಜು ಉಡಾಯಿಸಲು ಹೋಗುತ್ತಾರೆ ಎಂಬ ಭಾವನೆ ಸಾಮಾನ್ಯರಲ್ಲಿದೆ. ಅದು ನಿಜವೂ ಇದ್ದಿರಬಹುದು. ಅದರಲ್ಲೂ ದುಬೈ, ಥಾಯ್ಲೆಂಡ್, ಮಲೇಷ್ಯಾಕ್ಕೆ ಹೋದರೆ ಆ ಉದ್ದೇಶಕ್ಕೇ ಹೋಗುತ್ತಾರೆ ಎಂದು ಭಾವಿಸುವವರಿದ್ದಾರೆ. ಇದಕ್ಕೆ ಇಂಬು ನೀಡುವಂತೆ, ರಾಜಕಾರಣಿಗಳು ಸಹ ವರ್ತಿಸುವುದೂ ಉಂಟು. ಮೊನ್ನೆ ನನ್ನ ‘ನೂರೆಂಟು ವಿಶ್ವ’ ಅಂಕಣದಲ್ಲಿ, ‘ಬೊಮ್ಮಾಯಿಯವರೇ, ವಿದೇಶ ಪ್ರವಾಸ ಮಾಡದಿರುವುದು ಶ್ರೇಷ್ಠತೆ ಅಲ್ಲ’ ಎಂಬ ಅಂಕಣಕ್ಕೆ ಓದುಗರೊಬ್ಬರು, ‘ರಾಜಕಾರಣಿಗಳು ವಿದೇಶ ಪ್ರವಾಸ ಹೋಗುವುದರಿಂದ ರಾಜ್ಯಕ್ಕೆ, […]

ಮುಂದೆ ಓದಿ