Friday, 20th September 2024

ಕೋವಿಡ್ -19: ರಾಜ್ಯಗಳ ಸಿಎಂ, ಕೇಂದ್ರ ಪ್ರಾಂತ್ಯಗಳ ಪ್ರತಿನಿಧಿಗಳೊಂದಿಗೆ ಸಭೆ

ನವದೆಹಲಿ : ಕೋವಿಡ್ -19 ಪರಿಸ್ಥಿತಿ ಪರಿಶೀಲಿಸಲು ಮತ್ತು ಲಸಿಕೆ ವಿತರಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳು ಮತ್ತು ರಾಜ್ಯ ಮತ್ತು ಕೇಂದ್ರ ಪ್ರಾಂತ್ಯಗಳ ಇತರ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ಆರಂಭಿಸಿದ್ದಾರೆ. ಲಸಿಕೆ ವಿತರಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಪ್ರಸಧಾನಿ ಮೋದಿ ಎರಡು ಬ್ಯಾಕ್-ಟು-ಬ್ಯಾಕ್ ಸಭೆಗಳನ್ನು ನಡೆಸುವ ನಿರೀಕ್ಷೆ ಯಿದೆ. ಕೊರೋನಾ ಪ್ರಕರಣ ಹೊಂದಿರುವ 6 ರಾಜ್ಯಗಳು ಮತ್ತು ಇನ್ನೊಂದು ರಾಜ್ಯಗಳು ಮತ್ತು ಕೆಂದ್ರಾಡಳಿತ ಪ್ರದೇಶ ಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಕೋವಿಡ್ -19 ಹರಡುವಿಕೆಯ ಎರಡು ವಿಭಿನ್ನ ಪ್ರವೃತ್ತಿಗಳ ಬಗ್ಗೆ ಕೇಂದ್ರವು ಚಿಂತಿತವಾಗಿದೆ. ರಾಷ್ಟ್ರೀಯ ದೈನಂದಿನ ಕೋವಿಡ್ -19 ಪ್ರಕರಣಗಳ ಎಣಿಕೆ ಕೆಲವು ಸಮಯದಿಂದ 50,000 ಕ್ಕಿಂತಲೂ ಕಡಿಮೆಯಿದ್ದರೆ, ಹಲವಾರು ನಗರ ಕೇಂದ್ರಗಳಲ್ಲಿ ಕೊರೋನಾ […]

ಮುಂದೆ ಓದಿ