Sunday, 6th October 2024

ಜಿಲ್ಲೆಯಲ್ಲಿ ಎನಿವೇರ್ ವ್ಯವಸ್ಥೆ ಜಾರಿ: ೧೩೬೮ ದಸ್ತಾವೇಜು ನೋಂದಣಿ

ತುಮಕೂರು: ಸಾರ್ವಜನಿಕರು ಸ್ಥಿರಾಸ್ತಿ ಇರುವ ವ್ಯಾಪ್ತಿಯಲ್ಲಿಯೇ ದಸ್ತಾವೇಜನ್ನು ನೋಂದಣಿ ಮಾಡುವ ಸಲುವಾಗಿ ಜಾರಿಗೆ ತಂದಿರುವ ಎನಿವೇರ್ ನೋಂದಣಿ ವ್ಯವಸ್ಥೆಯಡಿ ಈವರೆಗೆ ಜಿಲ್ಲೆಯಲ್ಲಿ ೧೩೬೮ ದಸ್ತಾ ವೇಜುಗಳನ್ನು ನೋಂದಣ  ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎನಿವೇರ್ ನೋಂದಣಿ  ವ್ಯವಸ್ಥೆಯನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ೨೦೧೧ ಹಾಗೂ ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮಾರ್ಚ್ ೨೦೨೪ರಲ್ಲಿ ನೋಂದಣ  ಕಾಯ್ದೆ ೧೯೦೮ ಕಲಂ(೫) ಹಾಗೂ ಕಲಂ (೬) ರಡಿ ಜಾರಿಗೆ ತಂದು ಅನುಷ್ಠಾನಗೊಳಿಸಲಾಗಿದೆ. ಎನಿವೇರ್ ನೋಂದಣಿ  ವ್ಯವಸ್ಥೆಯು  […]

ಮುಂದೆ ಓದಿ