Thursday, 24th October 2024

North Indians: ಉ.ಭಾ ಯುವಕರಿಂದ ಕುಡಿದ ಮತ್ತಿನಲ್ಲಿ ಗಲಾಟೆ, ಪೋಲಿಸರ ಮೌನ? ಸಾರ್ವಜನಿಕರಿಂದ ಆಕ್ರೋಶ ?

ವರದಿ : ಅರಸನಕುಂಟೆ ಗುರುಪ್ರಸಾದ್  ಮಾದನಾಯಕನಹಳ್ಳಿ : ಬೆಂಗಳೂರು ಬೆಳೆದಂತೆ, ಬೆಂಗಳೂರು ಹೊರವಲಯವು ಬೆಳೆಯುತ್ತಾ ಹೋಗುತ್ತಿದೆ. ಉದ್ಯೋಗ ಹರಸಿ ಉತ್ತರ ಭಾರತದ ಯುವಕರು ದಾಸನಪುರ ಹಾಗೂ ಮಾದನಾಯಕನಹಳ್ಳಿ ಭಾಗಗಳಿಗೆ ಲಗ್ಗೆ ಇಡುತ್ತಿದ್ದಾರೆ. ರಾವುತ್ತನಹಳ್ಳಿ ರಸ್ತೆ, ಹಾರೋಕ್ಯಾತನಹಳ್ಳಿಯಲ್ಲಿ ಕೆಲಸ ಹರಸಿ ಬಿಡುಬಿಟ್ಟಿದ್ದಾರೆ, ಇವರು ಯಾವ ಭಾಗಗಳಿಂದ ಬಂದಿದ್ದಾರೆ. ಇವರುಗಳು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯು ಪೊಲೀಸ್ ಇಲಾಖೆಗೆ ಗೊತ್ತೇ ಇಲ್ಲ, ಇವರುಗಳ ಆರ್ಭಟಕ್ಕೆ ಈ ಭಾಗದ ಜನರುಗಳು ಬೇಸತ್ತಿದ್ದಾರೆ, ಪೊಲೀಸ್ ಇಲಾಖೆಗೆ ಹಿಡಿಶಾಪ  ಹಾಕುತ್ತಿದ್ದಾರೆ. ಕೆಲಸ ಮುಗಿಸಿ ಸುಮ್ಮನಿದ್ದರೆ […]

ಮುಂದೆ ಓದಿ

Vishwavani Editorial: ಅರಳುವ ಹೂವುಗಳೇ ಆಲಿಸಿರಿ..

ಸಾಕಷ್ಟು ದಿನಗಳಿಂದ ತಾನು ಪ್ರೀತಿಸುತ್ತಿದ್ದ ಯುವತಿಯ ಜತೆಗೇ ಆಪ್ತತೆಯಿಂದ ವರ್ತಿಸತೊಡಗಿದ ಎಂಬ ಕಾರಣಕ್ಕೆ ಉಡುಪಿ ಮೂಲದ ಬೆಂಗಳೂರು ನಿವಾಸಿ ಯುವಕನೊಬ್ಬ ತನ್ನ ರೂಮ್‌ಮೇಟ್‌ನ ಮೇಲೆ ಕಲ್ಲು ಎತ್ತಿಹಾಕಿ...

ಮುಂದೆ ಓದಿ