Thursday, 24th October 2024

ಆಯಪ್​ ಪ್ರಕರಣ: ನಟಿ ಶ್ರದ್ಧಾಗೆ ಇಡಿ ಸಮನ್ಸ್​ ಜಾರಿ, ಇಂದೇ ವಿಚಾರಣೆ

ಮುಂಬೈ: ಬೆಟ್ಟಿಂಗ್​ ಆಯಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಅವರಿಗೆ ಇಡಿ ಸಮನ್ಸ್​ ಜಾರಿ ಮಾಡಿದ್ದು, ಇಂದೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಈಗಾಗಲೇ ನಟ ರಣ್​ಬೀರ್​ ಕಪೂರ್​, ಹಾಸ್ಯನಟ ಕಪಿಲ್​ ಶರ್ಮಾ ಮತ್ತು ನಟಿಯರಾದ ಹುಮಾ ಖುರೇಷಿ, ಹೀನಾ ಖಾನ್ ಅವರಿಗೆ ಜಾರಿ ನಿರ್ದೇಶನಾ ಲಯ ಸಮನ್ಸ್​ ನೀಡಿದೆ. ನಟಿ ಶ್ರದ್ಧಾ ಕಪೂರ್​ಗೂ ಸಮನ್ಸ್​ ಕಳುಹಿಸಿರುವ ಇಡಿ, ಇಂದೇ ತನಿಖೆಗೆ ಹಾಜರಾಗುವಂತೆ ಸೂಚಿಸಿದೆ. ರಣ್​ಬೀರ್​ ಕಪೂರ್​ ಅವರಿಗೆ ಅಕ್ಟೋಬರ್​ 4ರಂದು ಇಡಿ ಸಮನ್ಸ್​ ಜಾರಿ […]

ಮುಂದೆ ಓದಿ