Saturday, 21st September 2024

ಬೌದ್ಧ ಧರ್ಮದ ಅವನತಿಗೆ ಕಾರಣರಾರು?

-ಗಣೇಶ್ ಭಟ್ ವಾರಾಣಸಿ ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾಡಹಬ್ಬ ದಸರಾ ಪ್ರಾರಂಭವಾಗುವುದರ ಜತೆಗೆ ವಿವಾದವೂ ಶುರುವಾಗುತ್ತದೆ. ನವರಾತ್ರಿಯ ೯ ದಿವಸಗಳಲ್ಲಿ ನಾಡದೇವಿ ಮೈಸೂರು ಚಾಮುಂಡಿ ಬೆಟ್ಟದ ಚಾಮುಂಡಿ ದೇವಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತದೆ. ಹಿಂದೂಧರ್ಮದ ವೈದಿಕ ವಿಧಿವಿಧಾನಗಳ ಮೂಲಕ ದೇವಿಯನ್ನು ಪೂಜಿಸಲಾಗುತ್ತದೆ. ದೇವಿಯು ೯ ದಿನ ಯುದ್ಧ ನಡೆಸಿ ರಾಕ್ಷಸ ಮಹಿಷಾಸುರನನ್ನು ವರ್ಧಿಸಿದಳು ಎನ್ನುತ್ತದೆ ಪುರಾಣ. ಹೀಗಾಗಿ ೯ ದಿನವಸಗಳನ್ನು ‘ನವರಾತ್ರಿ’ ಎಂದು ಆಚರಿಸಲಾಗುತ್ತದೆ. ಶ್ರೀಮದ್ ದೇವೀ ಭಾಗವತದ ೫ನೇ ಸರ್ಗದಲ್ಲಿ ದೇವಿಯು ಮಹಿಷಾಸುರನನ್ನು ವರ್ಧಿಸುವ ಪ್ರಸಂಗವಿದೆ. […]

ಮುಂದೆ ಓದಿ