Monday, 16th September 2024

‘ಕೌನ್ ಬನೇಗಾ ಕರೋಡ್ ಪತಿ’ ನಿರೂಪಕ ಅಮಿತಾಭ್​ ವಿರುದ್ಧ ಎಫ್​ಐಆರ್

ಹಿಂದುಗಳ ಭಾವನೆಗೆ ನೋವು ಉಂಟು ಮಾಡಿದ ಆರೋಪ ಮುಂಬೈ: ‘ಕೌನ್ ಬನೇಗಾ ಕರೋಡ್ ಪತಿ’ 12ನೇ ಸೀಸನ್ ಇದೀಗ ವಿವಾದಕ್ಕೆ ಕಾರಣವಾಗಿದ್ದು, ನಿರೂಪಕ, ಬಾಲಿವುಡ್​ ಹಿರಿಯ ನಟ ಅಮಿತಾಭ್​​ ಬಚ್ಚನ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಅ.30ರ ಎಪಿಸೋಡ್​ನಲ್ಲಿ ಅಮಿತಾಭ್​ ಮನುಸ್ಮೃತಿಯ ಬಗ್ಗೆ ಕೇಳಿದ ಪ್ರಶ್ನೆಯೇ ಇದಕ್ಕೆ ಕಾರಣ. ಎಪಿಸೋಡ್​​ನಲ್ಲಿ ಸಾಮಾಜಿಕ ಹೋರಾಟಗಾರ ವಿಲ್ಸನ್ ಮತ್ತು ನಟ ಅನುಪ್ ಸೋನಿ ಅತಿಥಿಗಳಾಗಿದ್ದರು. ಅವರಿಗೆ, 1927ರ ಡಿಸೆಂಬರ್​ 25ರಂದು ಡಾ.ಬಿ.ಆರ್​.ಅಂಬೇಡ್ಕರ್​ ಮತ್ತು ಅವರ ಬೆಂಬಲಿಗರು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟುಹಾಕಿದರು? ಎಂಬ […]

ಮುಂದೆ ಓದಿ