Sunday, 8th September 2024

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬೀಳುವ ಭೀತಿಯಲ್ಲಿ 20 ಲಕ್ಷ ಹಣವನ್ನೇ ಸುಟ್ಟುಬಿಟ್ಟ !

ಜೈಪುರ: ರಾಜಸ್ಥಾನದ ಸಿರೋಹಿಯಲ್ಲಿತಹಶೀಲ್ದಾರ, ಎಸಿಬಿ ದಾಳಿಗೆ ಹೆದರಿ ಸುಮಾರು 20 ಲಕ್ಷ ರೂಪಾಯಿಗಳ ನೋಟುಗಳನ್ನೇ ಸುಟ್ಟು ಹಾಕಿದ್ದಾರೆ! ತಹಶೀಲ್ದಾರ್ ಕಲ್ಪೇಶ್ ಕುಮಾರ್ ಜೈನ್ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಭೂ ದಾಖಲೆ ಬದಲಾವಣೆಗೆ ಸಂಬಂಧಿಸಿದಂತೆ ಒಂದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಲು ಮುಂದಾಗಿದ್ದರು. ಅಕ್ರಮವಾಗಿ ಕೂಡಿಟ್ಟಿದ್ದ 20 ಲಕ್ಷ ರೂಪಾಯಿ ಮನೆಯೊಳಕ್ಕೆ ಇತ್ತು. ಪೊಲೀಸರು ದಾಳಿಯಲ್ಲಿ ಸಂಪೂರ್ಣ ಕೃತ್ಯ ಬಯಲಾಗು ವುದು ಎನ್ನುವ ಭೀತಿಯಿಂದ ಮನೆಯೊಳಗೆ […]

ಮುಂದೆ ಓದಿ

error: Content is protected !!