Friday, 20th September 2024

ಜಾತಿಗೊಂದು ಮಂಡಳಿಯಾದರೆ ಸರಕಾರಕ್ಕೇನು ಕೆಲಸ ?

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವಾಗ ಮರಾಠ ಅಭಿವೃದ್ಧಿ ಪ್ರಾಧಿಕಾರದ ಘೋಷಣೆ ಮಾಡಿದರೋ, ಆಗ ರಾಜ್ಯ ದಲ್ಲಿ ಸರಕಾರದ ವಿರುದ್ಧ ವಿರೋಧದ ಅಲೆ ಏಳಲು ಶುರುವಾಯಿತು. ಕೇವಲ ಪ್ರತಿಪಕ್ಷಗಳು ಮಾತ್ರವಲ್ಲದೇ, ಪಕ್ಷದಲ್ಲಿಯೇ ಅನೇಕರು ಮುಖ್ಯಮಂತ್ರಿ ಗಳ ಈ ನಿರ್ಧಾರವನ್ನು ವಿರೋಧಿಸಲು ಶುರು ಮಾಡಿದರು. ಅಧಿಕೃತ ಘೋಷಣೆ ಬಳಿಕ ಮರಾಠ ಅಭಿವೃದ್ಧಿ ಪ್ರಾಧಿಕಾರದಿಂದ(ಈಗ ಮರಾಠ ಸಮುದಾಯ ಅಭಿವೃದ್ಧಿ ನಿಗಮ) ಸರಕಾರಕ್ಕೆ ಹಾಗೂ ವೈಯಕ್ತಿಕವಾಗಿ ಯಡಿಯೂರಪ್ಪ ಅವರಿಗೆ ಆದ ‘ಡ್ಯಾಮೇಜ್’ನ ಪ್ರಮಾಣ ಗ್ರಹಿಸಿದರು. ಆದರೆ ಆ ವೇಳೆ […]

ಮುಂದೆ ಓದಿ