•ಬೆಂಗಳೂರಿನಲ್ಲಿ ತನ್ನ ವ್ಯಾಪ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆ ಜಾಗತಿಕ ಬೆವರೇಜ್ ಬ್ರ್ಯಾಂಡ್ – ಚಾಯ್ ಸುಟ್ಟ ಬಾರ್ •ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಜನರೂ ತುಂಬ ಇಷ್ಟಪಟ್ಟು ಭಾಗವಹಿಸಿದರು. ಬೆಂಗಳೂರು: ತನ್ನ ಕಡ್ಲ್ ದಿ ಕುಲ್ಹಾದ್ ಯೋಜನೆ ಮತ್ತು ದೃಷ್ಟಿಕೋನದೊಂದಿಗೆ ಐಟಿ ನಗರವಾದ ಬೆಂಗಳೂರಿನಲ್ಲಿ ಚಾಯ್ ಸುಟ್ಟ ಬಾರ್ ಒಂದು ವರ್ಷದ ಹಿಂದೆಯೇ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಈಗ, ಕೋರಮಂಗಲದ ಐಷಾರಾಮಿ ಪ್ರದೇಶ ದಲ್ಲಿ ತನ್ನ ಮಳಿಗೆಯನ್ನು ತೆರೆಯುವ ಮೂಲಕ, ಚಹಾಗಿಂತ ಕಾಫಿಗೆ ಒಲವು ತೋರುವ ಈ ನಗರದ ಮೇಲೆ ತನ್ನ ಹಿಡಿತವನ್ನು […]