Friday, 20th September 2024

‘ಮಹಾರಾಷ್ಟ್ರ ಸದನ’ ನಿರ್ಮಾಣದ ಹಗರಣ: ಛಗನ್‌ ಭುಜಬಲ್‌ ದೋಷಮುಕ್ತ

ಮುಂಬೈ: ‘ಮಹಾರಾಷ್ಟ್ರ ಸದನ’ ನಿರ್ಮಾಣದ ಹಗರಣಕ್ಕೆ ಸಂಬಂಧಿಸಿ, ಎನ್‌ಸಿಪಿ ನಾಯಕ, ಸಚಿವ ಛಗನ್‌ ಭುಜಬಲ್‌ ಹಾಗೂ ಇತರ ಏಳು ಮಂದಿಯನ್ನು ವಿಶೇಷ ನ್ಯಾಯಾಲಯ ಗುರುವಾರ ದೋಷಮುಕ್ತಗೊಳಿಸಿದೆ. ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪ್ರತಿಪಾದಿಸಿದ್ದರು. ಭುಜಬಲ್‌ ಅವರ ಜತೆಗೆ, ಪುತ್ರ ಪಂಕಜ್‌, ಸೋದರ ಸಂಬಂಧಿ ಸಮೀರ್‌ ಮತ್ತು ಇತರ ಐವರನ್ನು ಖುಲಾಸೆಗೊಳಿಸಲಾಗಿದೆ. ಭುಜಬಲ್‌ ಅವರ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಮತ್ತು ತಪ್ಪು ಲೆಕ್ಕಾಚಾರದಿಂದ ಕೂಡಿವೆ ಎಂದು ಭುಜಬಲ್‌ ಅವರ ವಕೀಲ ಪ್ರಸಾದ್‌ ಢಾಕೆಫಾಲ್ಕರ್‌, ಸಜಲ್‌ ಯಾದವ್ ಮತ್ತು […]

ಮುಂದೆ ಓದಿ