Wednesday, 23rd October 2024

ಸಿಎಂ ಅಭ್ಯರ್ಥಿ ಘೋಷಣೆಗೆ ಸಿದ್ದರಾಮಯ್ಯ ಬಣ ತಂತ್ರ

ಜಮೀರ್ ಹೇಳಿಕೆಯಿಂದ ಗೊಂದಲ ಅಭಿಮಾನಿಗಳು ತಂದಿಟ್ಟ ಅವಾಂತರ ವಿಶೇಷ ವರದಿ: ಶಿವಕುಮಾರ್‌ ಬೆಳ್ಳಿತಟ್ಟೆ ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕಚ್ಚಾಟ ದೆಹಲಿ ನಾಯಕರನ್ನೇ ಬಡಿದೆಬ್ಬಿಸುವಷ್ಟರ ಮಟ್ಟಿಗೆ ತೀವ್ರವಾಗಿದೆ. ಕಳೆದ ರಾಜರಾಜೇಶ್ವರಿನಗರ ಕ್ಷೇತ್ರ ಉಪಚುನಾವಣೆ ವೇಳೆ ಚರ್ಚೆಗೊಳಗಾಗಿದ್ದ ಕಾಂಗ್ರೆಸ್‌ನ ಮುಂದಿನ ಮುಖ್ಯ ಮಂತ್ರಿ ವಿಚಾರ ಕಳೆದೊಂದು ತಿಂಗಳಿನಿಂದ ತೀವ್ರಗೊಂಡಿದ್ದು, ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೂ ಮುಟ್ಟಿದೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಸದ್ಯಕ್ಕೆ ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ. ಏಕೆಂದರೆ, ಇದು ಮೇಲ್ನೋಟಕ್ಕೆ ಬರಿ ಕೂಸು ಹುಟ್ಟುವ ಮುನ್ನ […]

ಮುಂದೆ ಓದಿ

ಕೇರಳ ವಿಧಾನಸಭಾ ಚುನಾವಣೆ: ಇ.ಶ್ರೀಧರನ್ ಮುಖ್ಯಮಂತ್ರಿ ಅಭ್ಯರ್ಥಿ

ತಿರುವನಂತಪುರಂ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ‘ಮೆಟ್ರೋ ಮ್ಯಾನ್’ ಇ.ಶ್ರೀಧರನ್ ಅವರನ್ನು ಭಾರತೀಯ ಜನತಾ ಪಕ್ಷ ಗುರುವಾರ ಘೋಷಣೆ ಮಾಡಿದೆ. ಶ್ರೀಧರನ್ ಫೆಬ್ರವರಿಯಲ್ಲಿ...

ಮುಂದೆ ಓದಿ