Friday, 20th September 2024

ಭಾರತೀಯರಿಗೆ ದ್ವಿಪೌರತ್ವ ನೀಡುವಲ್ಲಿ ಸವಾಲುಗಳಿವೆ: ಎಸ್.ಜೈಶಂಕರ್

ಚೆನ್ನೈ: ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ದ್ವಿಪೌರತ್ವ ನೀಡುವಲ್ಲಿ ಸಾಕಷ್ಟು ಸವಾಲುಗಳಿವೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಉಭಯ ಪೌರತ್ವದ ಚರ್ಚೆಯು ಇನ್ನೂ ಜೀವಂತವಾಗಿದೆ ಎಂದು ಅವರು ಹೇಳಿದರು. ಭಾರತೀಯ ಕೈಗಾರಿಕೆಗಳ ಒಕ್ಕೂಟ ಆಯೋಜಿಸಿದ್ದ TAKEPRIDE 2023 ಶೃಂಗಸಭೆಯಲ್ಲಿ ಉದ್ಯಮಿಗಳೊಂದಿಗೆ ಸಂವಾದ ನಡೆಸುತ್ತಿರುವಾಗ ಜೈಶಂಕರ್ ಅವರು “ಭಾರತೀಯರಿಗೆ ಯಾವ ದೇಶಗಳಲ್ಲಿ ದ್ವಿಪೌರತ್ವ ನೀಡಬೇಕು ಎಂಬುದಕ್ಕೆ ಆರ್ಥಿಕ ಮತ್ತು ಭದ್ರತಾ ಸವಾಲುಗಳಿವೆ” ಎಂದು ಹೇಳಿದರು. ಶೃಂಗಸಭೆಯಲ್ಲಿ ಭಾಗವಹಿಸಿದವರು ವಿದೇಶಿ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯ ಉದ್ಯಮಿಗಳಿಗೆ ಸುಲಭವಾಗಿ […]

ಮುಂದೆ ಓದಿ