Friday, 20th September 2024

Farmer protest: ಮನವಿ ಸಲ್ಲಿಸಲು ಬಂದ ರೈತರಿಗೆ ತಡೆಯೊಡ್ಡಿದ ಪೊಲೀಸ್

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಹಿನ್ನಲೆ, ಕಲಬುರಗಿ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ ಹಿನ್ನಲೆ ಜಿಲ್ಲೆಯ ಕಬ್ಬು ಬೆಳೆಗಾರರು ಚಿಂಚೋಳಿಯ ಸಿದ್ದಸಿರಿ ಇಥೇನಾಲ್ ಕಾರ್ಖಾನೆ ಮರು ಪ್ರಾರಂಭಿ ಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲು ಆಗಮಿಸುತ್ತಿದ್ದ ವೇಳೆ ಕಲಬುರಗಿಯಿಂದ 20 ಕಿಮೀ ದೂರ ಹೆಬ್ಬಾಳ ಕ್ರಾಸ್ ಬಳಿಯೇ ನೂರಾರು ರೈತರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಇದರ ಜತೆಗೆ ಜಿಲ್ಲೆಯ ಮಹಾಗಾಂವ್ ಕ್ರಾಸ್, ಮಳಖೇಡ್, ಅಶೋಕ್ ನಗರ, ಈದ್ಗ ಕ್ರಾಸ್, ಕೊಡ್ಲಿ ಕ್ರಾಸ್, ಕಮಲಾ ಪುರ್ […]

ಮುಂದೆ ಓದಿ