ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಮ್ಮೆ, ಬುದ್ಧರ ಶಿಷ್ಯ ಒಂದು ಹೊಲದ ಪಕ್ಕದ ದಾರಿಯಲ್ಲಿ ನಡೆದು ಹೋಗುತ್ತಿದ್ದ. ದಾರಿಯ ಪಕ್ಕದಲ್ಲಿದ್ದ ಒಂದು ಹೊಲದಲ್ಲಿ ಒಬ್ಬ ಯುವಕ ಉಳುಮೆ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಅವನು ಉಳಿಮೆ ಮಾಡುತ್ತಿದ್ದ ನೇಗಿಲು ಹೊಲದ ಅಂಚಿನಲಿದ್ದ ಮೊಲದ ಗೂಡಿಗೆ ತಗುಲಿ, ಅದರ ಗೂಡು ಒಡೆದು ಮರಿಗಳು ಚೆಪಿಲ್ಲಿಯಾದವು. ಕೂಡಲೇ ಆ ಮರಿಗಳ ತಾಯಿ, ಗಾಬರಿಯಿಂದ ಜಿಗಿದು ಓಡತೊಡಗಿತು. ಸ್ವಲ್ಪ ದೂರ ಹೋದ ತಕ್ಷಣ ತನ್ನ ಮರಿಗಳ ನೆನಪಾಗಿ ಅವುಗಳನ್ನು ರಕ್ಷಿಸಲು ಆತಂಕದಿಂದ ಹಿಂದಕ್ಕೆ ಓಡಿ […]
ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಂದೂರಲ್ಲಿ ಒಬ್ಬ ಅಜ್ಜಿ ಇದ್ದಳು. ಅಜ್ಜಿಗೆ ಒಬ್ಬ ಮೊಮ್ಮಗ ಇದ್ದ. ಅವನ ಹೆಸರು ಪುಟ್ಟ. ಅಜ್ಜಿಗೆ ಪುಟ್ಟನನ್ನು ಕಂಡರೆ ಬಹಳ ಅಕ್ಕರೆ,...
ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಮ್ಮೆ ಕೃಷ್ಣದೇವರಾಯ ಹತ್ತಾರು ಜನರಿಗೆ ಸಣ್ಣ ಬೆಕ್ಕಿನ ಮರಿಗಳನ್ನು ಕೊಟ್ಟು, ಅವನನ್ನು ಸಾಕಲು ಅನುಕೂಲ ವಾಗುವಂತೆ ಒಂದೊಂದು ಹಸುವನ್ನು ಕೊಟ್ಟ. “ಮಹಾಪ್ರಭೂ...
ಒಂದೊಳ್ಳೆ ಮಾತು ರಸ್ತೆ ಪಕ್ಕದಲ್ಲಿ ಸಣ್ಣ ಮಗುವೊಂದು ಕಲ್ಲಂಗಡಿ ಹಣ್ಣನ್ನು ಮಾರುತ್ತಿತ್ತು. ಗಂಡ ಹೆಂಡತಿ (Husband Wife)ಮತ್ತು ಮಗು ಪ್ರಯಾ ಣಿಸುತ್ತಿದ್ದ ಕಾರೊಂದು ಬಂದು ನಿಂತಿತು. ಹೆಂಡತಿ,...