Thursday, 19th September 2024

ಶಾಲಾರಂಭ ಮಾರ್ಗಸೂಚಿ ಸಮಂಜಸವೇ?

ಪ್ರಚಲಿತ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಹಕ್ಕಿಗಳಂತೆ ಹಾರಾಡಬೇಕಾದ ಮಕ್ಕಳು ಪಂಜರ ಪಕ್ಷಿಗಳಾಗಿದ್ದಾರೆ.’ ಯಾರು ತಾನೇ ಶಾಲೆಗಳ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿ ಯಾರು? ಮಕ್ಕಳು, ರಕ್ಷಕರು, ಶಿಕ್ಷಕರು, ಸಮಾಜ ಮತ್ತು ಸರಕಾರವೆಂಬ ಇಡೀ ವ್ಯವಸ್ಥೆಯೇ ಪರಿಸ್ಥಿತಿಯ ಕೈಗೊಂಬೆಯಾಗಿರುವ ಈ ಸಂಕಷ್ಟದ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸಮಂಜಸವೇ? ಎಂಬುದು ಇಲ್ಲಿ ಉದ್ಭವವಾಗಿರುವ ಯಕ್ಷಪ್ರಶ್ನೆ ಹಾಗೂ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಬಗೆಗಿರುವ ಜಿಜ್ಞಾಸೆ. ಈಗ ಶಾಲೆ ಪ್ರಾರಂಭವಾಗುವುದು ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಎಲ್ಲರಿಗೂ ಕಾಳಜಿ ಇರುವುದು ಮಾತ್ರವಲ್ಲ, […]

ಮುಂದೆ ಓದಿ