Thursday, 24th October 2024

Vishwavani Editorial: ಸುಪ್ರೀಂ ಅಭಿಪ್ರಾಯ ಮನನೀಯ

ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಬಾಯ್ತಪ್ಪಿ ಆಡಿದ ಮಾತಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳ ಬೇಷರತ್ ಕ್ಷಮೆಯಾಚನೆ ಬಳಿಕ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ನ್ಯಾಯಪೀಠ. “ಇನ್ನು ಮುಂದೆ ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಬಾರದು. ಇಂಥ ಹೇಳಿಕೆ ದೇಶದ ಸಮಗ್ರತೆಗೆ ವಿರುದ್ಧವಾದುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ನಿರ್ದಿಷ್ಟ ಜನಾಂಗವೊಂದು ಹೆಚ್ಚಿರುವ ಭಾಗಕ್ಕೆ ‘ಮಿನಿ ಪಾಕಿಸ್ತಾನ’ ಎಂದು ನಮ್ಮ ರಾಜಕೀಯ ನಾಯಕರು ಆಗಾಗ ನೀಡುತ್ತಿದ್ದ ಬಿಡುಬೀಸು ಹೇಳಿಕೆಯನ್ನು ಈ ಹಿಂದೆಯೂ ಕೇಳಿದ್ದೇವೆ. ಆದರೆ ಯಾರೂ ಈ ಹೇಳಿಕೆಯನ್ನು […]

ಮುಂದೆ ಓದಿ