Sunday, 8th September 2024

ನಿಯಮ ಮೀರಿ ಡಿ.ಜೆ ಬಳಕೆ: ವಾಹನಗಳೊಂದಿಗೆ ಡಿ.ಜೆ. ವಶ

ಹೊಸಪೇಟೆ: ಗಣೇಶನ ಮೂರ್ತಿಗಳ ವಿಸರ್ಜನೆ ಸಂದರ್ಭ ನಿಯಮ ಮೀರಿ ಡಿ.ಜೆ ಬಳಸಿದ್ದಕ್ಕೆ ಜಿಲ್ಲೆಯ ಆರು ಗಣೇಶನ ಮಂಡಳಿಗಳ ವಿರುದ್ಧ ಶನಿವಾರ ಪೊಲೀಸರು ಪ್ರಕರಣ ದಾಖಲಿಸಿ, ವಾಹನಗಳೊಂದಿಗೆ ಡಿ.ಜೆ. ವಶಪಡಿಸಿಕೊಂಡಿದ್ದಾರೆ. ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು, ಗ್ರಾಮೀಣ ಠಾಣೆ, ಬಡಾವಣೆ ಪೊಲೀಸ್ ಠಾಣೆ ಹಾಗೂ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಶುಕ್ರವಾರ ತಡರಾತ್ರಿ ನಿಯಮ ಮೀರಿ ಡಿ.ಜೆಯೊಂದಿಗೆ ಗಣಪನ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಐದನೇ ದಿನದ ವಿಸರ್ಜನೆ […]

ಮುಂದೆ ಓದಿ

ಹಂಪಿಗೆ ಭೇಟಿ ನೀಡಿದ ಯದುವೀರ ದಂಪತಿ

ಹೊಸಪೇಟೆ: ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಹಾಗೂ ಅವರ ತಾಯಿ ಪ್ರಮೋದದೇವಿ ಅವರು ಸೋಮವಾರ ವಿಶ್ವಪ್ರಸಿದ್ಧ ಹಂಪಿಗೆ ಭೇಟಿ ನೀಡಿದರು. ಹಂಪಿ...

ಮುಂದೆ ಓದಿ

ಪದವಿ ವಿದ್ಯಾರ್ಥಿಗಳಿಗೆ ಜೋಗತಿ ಜೀವನ ಪಠ್ಯ

ಮಂಜಮ್ಮ ಜೋಗತಿ ಆತ್ಮಕಥನ ನಡುವೆ ಸುಳಿವ ಹೆಣ್ಣು ಆಯ್ಕೆ ಕೃತಿಯ ಶೇ.80ರಷ್ಟು ಪಠ್ಯದಲ್ಲಿ ಅಳವಡಿಕೆ ವಿಶೇಷ ವರದಿ: ಅನಂತ ಪದ್ಮನಾಭರಾವ್ ಹೊಸಪೇಟೆ: ರಾಜ್ಯದಲ್ಲಿ ತೃತೀಯ ಲಿಂಗಿಯೊಬ್ಬರ ಆತ್ಮಕಥನ ಪದವಿ...

ಮುಂದೆ ಓದಿ

error: Content is protected !!