Friday, 20th September 2024

Vishweshwar Bhat Column: ಇಂದಿರಾ ನಿವೃತ್ತಿ ಚಿಂತನೆ

ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ನಾನು ಹಿಮಾಚಲ ಪ್ರದೇಶದ ಗುಡ್ಡದ ತಪ್ಪಲಲ್ಲಿ ಮನೆ ಮಾಡಿ, ಅಲ್ಲಿಯೇ ನನ್ನ ನಿವೃತ್ತ ಜೀವನವನ್ನು ಕಳೆಯ ಬಯಸಿದ್ದೇನೆ’. ಹಾಗೆಂದು ಹೇಳಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ. ಅಂದು ಅವರು ತಮ್ಮ ಸಫ್ದರ್‌ಜಂಗ್ ನಿವಾಸದ ಮರದ ಕೆಳಗೆ ಕುಳಿತು ತಮ್ಮನ್ನು ಭೇಟಿ ಮಾಡಲು ಬಂದ ಇಬ್ಬರು ಅತಿಥಿಗಳ ಜತೆ ಮಾತಾಡುತ್ತಿದ್ದರು. ‘ನಾನು ಅಲ್ಲಿ ಸಣ್ಣ ಕಾಟೇಜನ್ನು ಖರೀದಿಸಿ, ಅಲ್ಲಿ ನನ್ನ ಆತ್ಮಕಥೆಯನ್ನು ಬರೆಯುತ್ತೇನೆ’ ಎಂದು ಇಂದಿರಾ ಹೇಳಿ ದರು. ‘ಅಷ್ಟಕ್ಕೂ ನನಗೆ ಏನು […]

ಮುಂದೆ ಓದಿ