Friday, 25th October 2024

K G Ravi

KGL Ravi: ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎಲ್‌. ರವಿ ಹೃದಯಾಘಾತದಿಂದ ನಿಧನ

ತುಮಕೂರು: ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಹೊಟೇಲ್ ಉದ್ಯಮಿ ಕೆ.ಜಿ.ಎಲ್. ರವಿ (57) (KGL Ravi) ಬುಧವಾರ ಹೃದಯಾಘಾತದಿಂದ ನಿಧನರಾಗಿದರು. ಪಕ್ಷವನ್ನು ಬಲವಾಗಿ ಕಟ್ಟುವ ಉದ್ದೇಶದಿಂದ ಇತ್ತೀಚೆಗೆ ಜಿಲ್ಲಾ ಜೆಡಿಯು ಕಚೇರಿಯನ್ನು ಸಹ ಕರಿಬಸವೇಶ್ವರ ವೃತ್ತದಲ್ಲಿ ತೆರೆದಿದ್ದರು. ಇವರು ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಜೆಡಿಯು ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು,ಜೆ.ಹೆಚ್.ಪಟೇಲ್, ಎಂ.ಪಿ.ನಾಡಗೌಡ, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮೂಲತಃ ತುಮಕೂರಿನವರೇ ಆದ ಕೆ.ಜಿ.ಎಲ್. ರವಿ ಅವರು […]

ಮುಂದೆ ಓದಿ

ಕುಲಾಂತರಿ ಬೀಜ ವಿರುದ್ಧ ಹೋರಾಟಕ್ಕೆ ಜೆಡಿಯು ಬೆಂಬಲ

ತುಮಕೂರು: ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯಿಂದ ಬಹುವೈವಿದ್ಯ ಬೆಳೆ ಪದ್ದತಿ ಹೊಂದಿರುವ ಭಾರತ ದಂತಹ ರಾಷ್ಟ್ರದ ಮೇಲೆ ದುಷ್ಪರಿಣಾಮ ಬೀರಲಿದ್ದು, ಇದನ್ನು ವಿರೋಧಿಸಿ,ಈ ನೀತಿ ನಿರೂಪಣೆಯಿಂದ ಒಕ್ಕೂಟ...

ಮುಂದೆ ಓದಿ