Sunday, 22nd September 2024

K. S. Eshwarappa

K. S. Eshwarappa: ಪಂಚಮಸಾಲಿ, ಕುರುಬರ ಬೆಂಬಲ ಪಡೆಯಲು ‘RCB’ ಸಂಘಟನೆ; ಬಿಜೆಪಿಗೆ ಮತ್ತೊಮ್ಮೆ ಕೆ.ಎಸ್‌. ಈಶ್ವರಪ್ಪ ಸೆಡ್ಡು!

ವಿಜಯಪುರ: ಲೋಕಾಸಭಾ ಚುನಾವಣೆಯಲ್ಲಿ ಪುತ್ರನಿಗೆ ಹಾವೇರಿ ಬಿಜೆಪಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಸೋತಿದ್ದ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಅವರು (K. S. Eshwarappa) ಪಂಚಮಸಾಲಿ ಹಾಗೂ ಕುರುಬ ಸಮುದಾಯದ ಸಂಘಟನೆಗಾಗಿ ಮುಂದಾಗಿದ್ದು, ಈ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ವಿಜಯಪುರದಲ್ಲಿ ಆಪ್ತರು ಹಾಗೂ ಮುಖಂಡರ ಸಭೆ ನಡೆಸಿರುವ ಕೆ.ಎಸ್‌. ಈಶ್ವರಪ್ಪ ಅವರು, ಪ್ರಮುಖವಾಗಿ ಪಂಚಮಸಾಲಿ ಹಾಗೂ ಕುರುಬ ಸಮುದಾಯದ ಬೆಂಬಲ ಪಡೆದು ರಾಯಣ್ಣ, ಚೆನ್ನಮ್ಮ ಬ್ರಿಗೇಡ್ (RCB) ಸ್ಥಾಪನೆಗೆ ನಿರ್ಧಾರ […]

ಮುಂದೆ ಓದಿ