Friday, 20th September 2024

೫ಲಕ್ಷ ರೂ ಹಣ ಕ್ಷಣಾರ್ಧದಲ್ಲಿ ದೋಚಿದ ಕಳ್ಳರು

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಘಟನೆ   ಚಿಂತಾಮಣಿ : ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ಯಾಷ್ ಟೇಬಲ್ ಮುರಿದ ಕಳ್ಳರು ೫ ಲಕ್ಷ ರೂ ಗಳನ್ನು ಕ್ಷಣಾರ್ಧದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಚಿಂತಾಮಣಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಧವಸಧಾನ್ಯ ಮಾರುಕಟ್ಟೆಯಲ್ಲಿ ಭಾನುವಾರ ನಡೆದಿದೆ. ನಗರದ ಚೇಳೂರು ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಕೈಲಾಸ ಟ್ರೇಡರ್ಸ್ ಅಂಗಡಿಯ ಮಾಲೀಕರಾದ ಎಂ.ಎಲ್.ರಾಮಕೃಷ್ಣಪ್ಪ ಅವರ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಸಂತೆ ದಿನವಾಗಿದ್ದು ಹೆಚ್ಚಿನ ಮಂದಿ ಅಕ್ಕಿ ಖರೀದಿಗೆ […]

ಮುಂದೆ ಓದಿ