Thursday, 19th September 2024

ಮೈಂಡ್‌ಗೇಮಿಗೆ ಇಳಿದರು ಸಂತೋಷ್

ಇತ್ತೀಚೆಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಒಂದು ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ‘ಇವತ್ತು ಬಿಜೆಪಿಯ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡು ತಿರುಗುತ್ತಿರುವಾಗ ನೀವೇಕೆ ಸುಮ್ಮನಿರುತ್ತೀರಿ? ಕಾಂಗ್ರೆಸ್‌ನ ೪೦-೪೫ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಅಂತ ನೀವೂ ಹೇಳಿ’ ಎಂದು ಸಿಗ್ನಲ್ ನೀಡಿದರು. ಅರ್ಥಾತ್, ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಒಂದು ಮೈಂಡ್‌ಗೇಮ್ ಶುರುವಾಗಿದೆ. ಅಂದ ಹಾಗೆ, ಈ ಹಿಂದೆ ಇಂಥ ಮೈಂಡ್‌ಗೇಮ್ ಶುರುಮಾಡಿದ್ದು […]

ಮುಂದೆ ಓದಿ