Thursday, 19th September 2024

ಕಾವೇರಿ: ಇದೀಗ ೫ ಸಾವಿರ ಕ್ಯೂಸೆಕ್ ಬಿಟ್ಟರೂ ತುಟ್ಟಿ ಯೇ

ಶತಮಾನದ ಇತಿಹಾಸ ಹೊಂದಿರುವ ಕಾವೇರಿ ವಿವಾದ ಮತ್ತೆ ಉದ್ವಿಗ್ನ ಸ್ವರೂಪ ಪಡೆಯತ್ತಿದೆ. ಪ್ರಾಧಿಕಾರದ ಆದೇಶದ ಬೆನ್ನಲ್ಲೇ ಸಲ್ಲಿಸಲಾದ ತಮಿಳುನಾಡಿನ ಮೇಲ್ಮನವಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಎಚ್ಚರದ ನಡೆ ತೋರಿದೆ. ನೀರಿ ಹಂಚಿಕೆ ಬಗೆಗೆ ಮಧ್ಯಂತರ ತೀರ್ಪು ನೀಡುವ ಆತುರ ತೋರದೇ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣದ ಬಗೆಗೆ ತಜ್ಞರ ಸಮಿತಿಯ ವರದಿಗೆ ಆದೇಶಿಸಿದೆ. ಏತನ್ಮಧ್ಯೆ, ತಮಿಳುನಾಡಿಗೆ ಪ್ರತಿ ನಿತ್ಯ ೫ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸೋಮವಾರ ಸೂಚನೆ ನೀಡಿದೆ. […]

ಮುಂದೆ ಓದಿ