Thursday, 19th September 2024

ಎಲ್ಲ ಬಗೆಯ ಚಿಂತನೆಗಳು ನಡೆಯಲಿ

ವಿಶ್ವವಿದ್ಯಾಲಯಗಳ ಕಾರ್ಯಕ್ರಮಗಳಿಗೆ ವಿವಾದಾತ್ಮಕ ಅತಿಥಿಗಳನ್ನು ಕರೆಸಿ, ಗೊಂದಲಕ್ಕೆ ಕಾರಣರಾಗುವವರ ವಿರುದ್ಧ ಶಿಸುಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಎಚ್ಚರಿಸಿದ್ದಾರೆ. ವಿಶ್ವವಿದ್ಯಾಲಯ ಅಂದರೆ ಅಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ತರಗತಿ ಕೊಠಡಿಗಳು, ಗ್ರಂಥಾಲಯ, ಪಠ್ಯಕ್ರಮ ಮತ್ತು ಪಾಠ ಪ್ರವಚನಗಳು ಮಾತ್ರವಲ್ಲ. ಸಾಮಾಜಿಕತೆ, ರಾಜಕಾರಣ, ಆಡಳಿತ ವೈಖರಿ, ಜಾತೀಯತೆ, ಜಾತ್ಯತೀತತೆ ಸೇರಿದಂತೆ ಆಧುನಿಕ ಕಾಲದ ಹತ್ತು ಹಲವು ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸುವ ಸ್ಥಳವೂ ಹೌದು. ಯುವಕರಲ್ಲಿ ಎಲ್ಲ ನಂಬಿಕೆಗಳು ವಿಮರ್ಶೆಗೆ ಒಳಗಾಗಬೇಕು, ಎಲ್ಲ ಸಿದ್ಧಾಂತಗಳ ಹಿನ್ನೆಲೆಯುಳ್ಳ ಚಿಂತಕರನ್ನು […]

ಮುಂದೆ ಓದಿ