Friday, 20th September 2024

ಪ್ರಾಧಿಕಾರಕ್ಕೆ ಬೇಕು ಮತ್ತಷ್ಟು ವಿಶೇಷ ಅಧಿಕಾರ

ರಾಜ್ಯದ ಆಡಳಿತ, ಶಿಕ್ಷಣ, ವ್ಯವಹಾರ ಸೇರಿದಂತೆ ನಾಡಿನ ಎಲ್ಲ ಕಾರ್ಯಚಟುವಟಿಕೆಯಲ್ಲಿ ಕನ್ನಡವನ್ನು ಸಮಗ್ರಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿನ ಕನ್ನಡದ ಸ್ಥಿತಿಯನ್ನು ಗಮನಿಸಿದರೆ ಪ್ರಾಧಿಕಾರಕ್ಕೆ ಮತ್ತಷ್ಟು ಅಧಿಕಾರ ದೊರೆಯ ಬೇಕಿರುವ ಅವಶ್ಯಕತೆಯೂ ಕಂಡುಬರುತ್ತದೆ. ಬ್ಯಾಂಕ್, ಅಂಚೆಕಚೇರಿ, ರೈಲ್ವೆ, ಆದಾಯ ತೆರಿಗೆ, ವಿಮಾ ಸಂಸ್ಥೆಗಳು ಸೇರಿದಂತೆ ರಾಜ್ಯದ ಹಲವು ಆಡಳಿತ ಸಂಸ್ಥೆಗಳಲ್ಲಿ ಕನ್ನಡದಲ್ಲಿಯೇ ಅರ್ಜಿ ನಮೂನೆಗಳನ್ನು ಬಳಸಬೇಕು. ಇದಕ್ಕಾಗಿ ಜಾಗೃತಿ ಮೂಡಿಸುವ ಪ್ರಯತ್ನಗಳಾಗಬೇಕೆಂಬುದು ಪ್ರಾಽಕಾರದ ಅಧ್ಯಕ್ಷರ ಆಶಯ. ಈ ನಿಟ್ಟಿನಲ್ಲಿ ಪ್ರಾಧಿಕಾರದಿಂದ […]

ಮುಂದೆ ಓದಿ