Friday, 20th September 2024

Cyber Awareness : ಸೆ. 12ರಂದು ಆಕಾಶವಾಣಿಯಿಂದ ಸೈಬರ್ ಜಾಗೃತಿ ವಿಚಾರ ಸಂಕಿರಣ

ಬೆಂಗಳೂರು: ಆಕಾಶವಾಣಿ ಬೆಂಗಳೂರು ವತಿಯಿಂದ ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ (ಮಾಮ್) ಮತ್ತು ಶಾರದಾ ವಿಕಾಸ ಟ್ರಸ್ಟ್,ಬೆಂಗಳೂರು ಸಹಯೋಗದಲ್ಲಿ ‘ಸೈಬರ್ ಜಾಗೃತಿ’ ವಿಚಾರ ಸಂಕಿರಣ (Cyber Awareness) ಸೆಪ್ಟೆಂಬರ್ 12ರಂದು ಬನ್ನೇರುಘಟ್ಟ ರಸ್ತೆಯ ಬಸವನಪುರದ ರಾಕ್‌ವುಡ್ ಗ್ರೀನ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆಯಲಿದೆ. ಅಂತರ್ಜಾಲ ಮಾಧ್ಯಮದ ಮೂಲಕ ನಡೆಯುವ ಅಪರಾಧಗಳು ಮತ್ತು ಅವುಗಳನ್ನು ಹತ್ತಿಕ್ಕುವ ಬಗ್ಗೆ ಅರಿವು ಮೂಡಿಸುವ ಈ ಕಾರ್ಯಕ್ರಮ ಅಂದು ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ […]

ಮುಂದೆ ಓದಿ