Monday, 23rd September 2024

Kiran Upadhyay Column: ಮರಣವೂ ಇಲ್ಲ, ದಂಡನೆಯೂ ಇಲ್ಲ !

ವಿದೇಶವಾಸಿ ಕಿರಣ್‌ ಉಪಾಧ್ಯಾಯ ಬಹ್ರೈನ್‌ dhyapaa@gmail.com ಕೆಲವು ದಾದಿಯರಿಗೆ ಅರುಣಾ ಸಹೋದರಿಯಾಗಿದ್ದಳು. ಕೆಲವರಿಗೆ ತಾಯಿಯಂತಾಗಿದ್ದರೆ ಇನ್ನು ಕೆಲವರಿಗೆ ಮಗಳಂತಾಗಿದ್ದಳು. ಹೊರಗಿನ ಪ್ರಪಂಚದಲ್ಲಿ ಅಷ್ಟೆಲ್ಲ ನಡೆಯುತ್ತಿದ್ದರೂ ಅರುಣಾ ಮಾತ್ರ ಅದ್ಯಾವು ದನ್ನೂ ಗ್ರಹಿಸಲಾಗದೆ ತನ್ನ ನೋವಿನ ಪ್ರಪಂಚದಲ್ಲಿಯೇ ಮುಳುಗಿ ಬಳಲುತ್ತಿದ್ದಳು. ಕೆಇಎಂ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ಅರುಣಾಳ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಮತ್ತು ಕಳ್ಳತನದ ಆರೋಪದ ಮೇಲೆ ಸೋಹನ್‌ಲಾಲ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿದ್ದರು.ಶೀಘ್ರಗತಿಯಲ್ಲಿ ವಿಚಾರಣೆ ನಡೆದು ತೀರ್ಪೂ ಹೊರ ಬಂತು. ನ್ಯಾಯಾಲಯ ಸೋಹನ್‌ಲಾಲ್‌ಗೆ ಕೇವಲ 7 […]

ಮುಂದೆ ಓದಿ