Thursday, 19th September 2024

kolkata doctor murder

Kolkata Doctor Murder: ಕೆಲವೇ ಕ್ಷಣದಲ್ಲಿ ಪ್ರತಿಭಟನಾ ನಿರತ ವೈದ್ಯರ ಜತೆ ಮಮತಾ ಬ್ಯಾನರ್ಜಿ ಮಹತ್ವದ ಸಭೆ

Kolkata Doctor Murder: ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್‌ ಪಂತ್‌ ಪ್ರಕಟಣೆಯೊಂದನ್ನು ಹೊರಡಿಸಿದ್ದು, ರಾಜ್ಯ ಕಾರ್ಯದರ್ಶಿ ನಿಲಯ ನಬನ್ನಾಗೆ ಬಂದು ಸಂಜೆ 5ಗಂಟೆಗೆ ಸಿಎಂ ಮಮತಾ ಬ್ಯಾನರ್ಜಿ ಜತೆ ಮಾತುಕತೆ ನಡೆಸುವಂತೆ ವೈದ್ಯರಿಗೆ ಮನವಿ ಮಾಡಿದ್ದಾರೆ. ಸರ್ಕಾರದ ಮನವಿಗೆ ಒಪ್ಪಿರುವ ವೈದ್ಯರು ಸಭೆಯ ನೇರ ಪ್ರಸಾರಕ್ಕೆ ಅವಕಾಶ ಕೋರಿದ್ದಾರೆ. ಅಲ್ಲದೇ ಸಭೆಯಲ್ಲಿ 30ಕ್ಕೂ ಅಧಿಕ ವೈದ್ಯರು ಭಾಗಿಯಾಗಲು ಅವಕಾಶ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಮುಂದೆ ಓದಿ

sirkar

Jawhar Sircar: ವೈದ್ಯೆ ಕೊಲೆ ಕೇಸ್‌; ಮಮತಾ ವಿರುದ್ಧ ಸ್ವಪಕ್ಷದಲ್ಲೇ ಅಪಸ್ವರ- ರಾಜ್ಯಸಭೆಗೆ ಟಿಎಂಸಿ ಸಂಸದ ರಾಜೀನಾಮೆ; ರಾಜಕೀಯಕ್ಕೂ ಗುಡ್‌ಬೈ

Jawhar Sircar: ರಾಜ್ಯಸಭಾ ಸದಸ್ಯ ಜವ್ಹಾರ್‌ ಸಿರ್ಕಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಅವರು ರಾಜ್ಯವನ್ನು ಹೇಗಾದರೂ ಕಾಪಾಡಿ ಎಂದು ಮಮತಾ ಬ್ಯಾನರ್ಜಿಗೆ ಮನವಿ...

ಮುಂದೆ ಓದಿ

ಮೊದಲು ವೈದ್ಯರನ್ನು ಕೆಲಸಕ್ಕೆ ಮರಳಲು ತಿಳಿಸಿ: ಸಿಜೆಐ ಚಂದ್ರಚೂಡ್

ನವದೆಹಲಿ: ಸರಿಯಾಗಿಲ್ಲದದ್ದನ್ನು ಗುರುತಿಸುವಂತೆ ನಾವು ಆಡಳಿತಕ್ಕೆ ಹೇಗೆ ಹೇಳಬಹುದು? ಮೊದಲು ಕೆಲಸಕ್ಕೆ ಮರಳಲು ಅವರಿಗೆ ತಿಳಿಸಿ, ನಂತರ ನಾವು ಅಧಿಕಾರಿಗಳ ಮೇಲೆ ಮೇಲುಗೈ ಸಾಧಿಸುತ್ತೇವೆ. ಆಗ ಯಾರೂ...

ಮುಂದೆ ಓದಿ